CAA Act: ಪಾಕ್ ಸೇರಿದಂತೆ 3 ರಾಷ್ಟ್ರಗಳ ವಲಸಿಗರಿಗೆ ಭಾರತದ ಪೌರತ್ವ: ಯಾರಿಗೆ ಸಿಗಲಿದೆ ಗೊತ್ತಾ ಈ ಪ್ರಮಾಣ ಪತ್ರ?

CAA Act: ಪಾಕ್ ಸೇರಿದಂತೆ 3 ರಾಷ್ಟ್ರಗಳ ವಲಸಿಗರಿಗೆ ಭಾರತದ ಪೌರತ್ವ: ಯಾರಿಗೆ ಸಿಗಲಿದೆ ಗೊತ್ತಾ ಈ ಪ್ರಮಾಣ ಪತ್ರ?

Published : May 20, 2024, 10:00 AM ISTUpdated : May 20, 2024, 10:01 AM IST

14 ವಿದೇಶಿಯರಿಗೆ ಸಿಎಎ ಅಡಿ ಪೌರತ್ವ ಪ್ರಮಾಣ ಪತ್ರ ವಿತರಣೆ
ಮಾತಿನಿಂದಲೇ ದೀದಿಗೆ ಡೈರೆಕ್ಟ್ ಹಿಟ್ ಮಾಡಿದ ಅಮಿತ್ ಶಾ..!
CAA ಆ್ಯಕ್ಟ್ ಬಗ್ಗೆ ಮಮತಾ ಬ್ಯಾನರ್ಜಿಗೆ ಅಸಮಾಧಾನ ಯಾಕೆ..?
ಸಿಎಎ ಆ್ಯಕ್ಟ್ ಇದು ಬಡವರಿಗಾಗಿ ಮಾಡಿರುವ ಆ್ಯಕ್ಟ್-ಮೋದಿ..!

ಸದಾ ಶಾಂತಿಯನ್ನ ಬಯಸುವ ಭಾರತ, ಆ ವರ್ಷ ಅಗ್ನಿಕುಂಡದ ಸ್ವರೂಪ ಪಡೆದಿತ್ತು. ಇಂಥಾ ಬೀಭತ್ಸ ವಾತಾವರಣ ಸೃಷ್ಟಿ ಆಗೋದಕ್ಕೆ ಕಾರಣ  ಕೇಂದ್ರ ಸರ್ಕಾರ(Central Government) ಕೈಗೆತ್ತಿಕೊಂಡಿದ್ದ ಸಿಎಎ ಆ್ಯಕ್ಟ್, ಅಂದ್ರೆ ಸಿಟಿಜನ್ ಶಿಪ್ ಅಮೆನ್ಮೆಂಟ್ ಆ್ಯಕ್ಟ್(CAA). ಬಿಜೆಪಿ(BJP) 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ಸಿಎಎ ಆ್ಯಕ್ಟ್‌ನನ್ನು ಸೇರಿಸಿಕೊಂಡಿತ್ತು. ಅದರ ಎಫಕ್ಟೇ ಭಾರತೀಯರು ರಸ್ತೆಗಿಳಿದು ಹೋರಾಟ ಮಾಡಿದ್ದರು. ಈ ಆ್ಯಕ್ಟ್ ಪ್ರಕಾರ  ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಹಿಂದೂಗಳಿಗೆ(Hindus) ಭಾರತೀಯ ನಾಗರಿಕ ಪಟ್ಟ ಕೊಡುವುದು. ಸಂಸತ್ತು 2019ರ ಡಿಸೆಂಬರ್ನಲ್ಲೇ ಈ ಆ್ಯಕ್ಟ್ಗೆ ಅಂಗೀಕಾರ ನೀಡಿತ್ತು. ಆದರೂ 4ವರ್ಷ ವಿಳಂಬದ ನಂತರ, ಅಂದರೆ 2024ರ ಮಾರ್ಚ್11ರಂದು ನರಕಕ್ಕೆ ಹೆದರಿ ಓಡಿ ಬಂದ ಹಿಂದೂಗಳಿಗೆ ಭಾರತೀಯ(Indians) ಅನ್ನೊ ಪಟ್ಟ ನೀಡಲಾಗಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ಕುಮಾರ್ ಭಲ್ಲಾ ಇತ್ತಿಚೆಗಷ್ಟೇ ದೆಹಲಿಯಲ್ಲಿ ಪೌರತ್ವಕ್ಕಾಗಿ ಅರ್ಜಿಸಲ್ಲಿಸಿದವರಿಗೆ ಪೌರತ್ವದ ಪ್ರಮಾಣ(Indian citizenship) ಪತ್ರ ನೀಡಿದ್ದರು. ಹೀಗೆ ಪೌರತ್ವದ ಪ್ರಮಾಣ ಪತ್ರ ಪಡೆದವರನ್ನ ಪಿಎಂ ಮೋದಿ ಕೂಡ ಭೇಟಿಯಾಗಿದ್ದಾರೆ. 

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್‌ ಕಲ್ಲಾಯ್ತು..ಬಿಜೆಪಿ ಬೆಲ್ಲ,ಬೇವು,ಕಹಿ ಆಯ್ತು..!ರಾಜಕೀಯ ಪಕ್ಷಗಳಿಗೆ ಕಲ್ಲೂರು ಸಿದ್ಧರಿಂದ ಶಾಕಿಂಗ್ ಭವಿಷ್ಯ..!

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more