Narendra Modi: ಅಂದು ಏಕತಾ ಯಾತ್ರೆ..ಇಂದು ಏಕಾಂತವಾಸ..ಏನು ವ್ಯತ್ಯಾಸ..? ಪಾರ್ವತಿ ತಪೋಭೂಮಿಯಲ್ಲಿ ನಿರಂತರ ಧ್ಯಾನ!

Narendra Modi: ಅಂದು ಏಕತಾ ಯಾತ್ರೆ..ಇಂದು ಏಕಾಂತವಾಸ..ಏನು ವ್ಯತ್ಯಾಸ..? ಪಾರ್ವತಿ ತಪೋಭೂಮಿಯಲ್ಲಿ ನಿರಂತರ ಧ್ಯಾನ!

Published : Jun 01, 2024, 04:59 PM ISTUpdated : Jun 01, 2024, 05:00 PM IST

ಯಾವ ಸಿದ್ಧಿ ಸಾಧನೆಗೆ ನಡೆಯುತ್ತಿದೆ 48 ತಾಸುಗಳ  ಧ್ಯಾನ..?
130 ವರ್ಷಗಳ ಹಿಂದೆ ಅಲ್ಲಿ ನಡೆದ ಪವಾಡ ಏನು ಗೊತ್ತಾ..?
ಸತತ 3 ದಿನ ಅವಿರತ ತಪಸ್ಸು ಮಾಡಿದ್ದ ವಿವೇಕಾನಂದರು..!

ದೇಶದಲ್ಲಿ ಮತಯುದ್ಧ ಮುಗಿಯೋ ಹಂತಕ್ಕೆ ಬಂದು ನಿಂತಿದೆ. ಜೂನ್ 1 ರಂದು ಉಳಿದಿರೋ 7ನೇ ಹಂತ, ಕಡೇ ಹಂತದ ಮತದಾನ ಮುಗಿದರೆ, ಅಲ್ಲಿಗೆ ಮೂರು ತಿಂಗಳು ಸಂಚಲನ ಸೃಷ್ಟಿಸಿದ್ದ ಎಲೆಕ್ಷನ್ ಭರಾಟೆ ಕಂಪ್ಲೀಟ್ ಮುಗಿದ ಹಾಗೆ. ಇದಾದ ಬಳಿಕ, ಜೂನ್ 4ನೇ ತಾರೀಖಿಗೆ, ದೇಶದ ಜನ ಯಾರಿಗೆ ಅಧಿಕಾರ ಕೊಟ್ಟಿದ್ದಾರೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ.ಬರೋಬ್ಬರಿ 132 ವರ್ಷಗಳ ಹಿಂದೆ ನಡೆದ ಘಟನೆ ಇದು.ಇಡೀ ಭರತ ಭೂಮಿ ಸಂಚಾರಿಸಿ ಬಂದ ಸಾಧು ಒಬ್ಬರು, ಭಾರತದ ಭೂಶಿರದಂತಿರುವ ಕನ್ಯಾಕುಮಾರಿಯ(Kanyakumari) ಸಮುದ್ರಕ್ಕೆ ಧುಮುಕಿದರು. ಯಮರೂಪಿ ಅಲೆಗಳನ್ನು ಧ್ವಂಸಗೊಳಿಸಿ, ಸಮುದ್ರದ ನಡುವೆ ಇದ್ದ ಬಂಡೆಗಲ್ಲು ತಲುಪಿದರು. ಹಾಗೆ ಧ್ಯಾನಕ್ಕೆ(Meditation) ಕೂತಿದ್ದು ಮತ್ಯಾರೂ ಅಲ್ಲ, ಇವತ್ತಿಗೂ ಯಾರ ಹೆಸರು ಕೇಳಿದ್ರೆ, ಭಾರತೀಯರ ನರನಾಡಿಗಳಲ್ಲಿ ಮಿಂಚಿನ ಸಂಚಾರಚಾಗುತ್ತೋ, ಅಂಥಾ ಸ್ವಾಮಿ ವಿವೇಕಾನಂದರು(Swami Vivekananda). ಪ್ರಧಾನಿ ನರೇಂದ್ರ ಮೋದಿ(Narendra Modi), ವಿವೇಕಾನಂದರು ಅವತ್ತು ಯಾವ ಬಂಡೆಯಲ್ಲಿ ಕೂತು, ಧ್ಯಾನ ಮಾಡಿ ಪರಮಾದ್ಭುತ ದರ್ಶನ ಪಡೆದಿದ್ರೋ, ಅದೇ ಸ್ಥಳದಲ್ಲಿ ಮೋದಿ ಧ್ಯಾನಕ್ಕೆ ಕುಳಿತಿದ್ದಾರೆ.

ಇದನ್ನೂ ವೀಕ್ಷಿಸಿ:  ಪ್ರಜ್ಬಲ್ ರೇವಣ್ಣ ವಿರುದ್ಧ ಒಟ್ಟು 3 ಅತ್ಯಾಚಾರ ಕೇಸ್: ವಿಡಿಯೋ ಮಾಡಿದ ಮೊಬೈಲ್‌​ಗಾಗಿ ಎಸ್​ಐಟಿ ಹುಡುಕಾಟ!

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more