ಮೋದಿ ಆಡಳಿತದಲ್ಲಿ ಷೇರು ಮಾರುಕಟ್ಟೆಗೆ ಉತ್ತೇಜನ..! 10ನೇ ಆರ್ಥಿಕತೆಯಿಂದ 5ನೇ ಆರ್ಥಿಕತೆಗೆ ಜಿಗಿದ ಭಾರತ..!

ಮೋದಿ ಆಡಳಿತದಲ್ಲಿ ಷೇರು ಮಾರುಕಟ್ಟೆಗೆ ಉತ್ತೇಜನ..! 10ನೇ ಆರ್ಥಿಕತೆಯಿಂದ 5ನೇ ಆರ್ಥಿಕತೆಗೆ ಜಿಗಿದ ಭಾರತ..!

Published : May 27, 2024, 10:09 AM ISTUpdated : May 27, 2024, 10:11 AM IST

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಗಟ್ಟಿಯಾಗಿ ನಿಂತ ಭಾರತ..!
ಹಣಕಾಸಿನ ಶಿಸ್ತು.. ಮೋದಿ ಸರ್ಕಾರದ ಆರ್ಥಿಕ ಕಾರ್ಯತಂತ್ರ..!
ಕೇಂದ್ರದಿಂದ ವರ್ಷಕ್ಕೆ 12 ಕೋಟಿ ರೈತರಿಗೆ ಕೃಷಿ ಸಮ್ಮಾನ್ ಹಣ..!
 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ(BJP government) ಅಧಿಕಾರಕ್ಕೆ ಬಂದು 10 ವರ್ಷಗಳು ಕಳೆದಿವೆ. ಮೂರನೇ ಅವಧಿಯ ಅಧಿಕಾರಕ್ಕಾಗಿ ಸ್ಪರ್ಧಿಸಿರುವ ಪ್ರಧಾನಿ ಮೋದಿ(Narendra Modi), ದೇಶದ ಆರ್ಥಿಕತೆಯನ್ನು(Indian Economy) ಹೆಚ್ಚಿಸುವಲ್ಲಿ ತಮ್ಮ ಸರ್ಕಾರದ ಪಾತ್ರವನ್ನು ಒತ್ತಿ ಒತ್ತಿ ಹೇಳ್ತಾರೆ. ಭಾರತ ಬದಲಾಗಿದೆ. ಇದು ಹಳೆಯ ಭಾರತವಲ್ಲ. ವಿಶ್ವದಲ್ಲಿ ತನ್ನದೇ ಛಾಪು ಮೂಡಿಸುತ್ತಿರೋ ನಯಾ ಭಾರತ. ಅಭಿವೃದ್ಧಿ, ಆರ್ಥಿಕವಾಗಿ ಗಟ್ಟಿಯಾಗಿ ನಿಂತ ಭಾರತ. ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರ ಹೊಮ್ಮಿದೆ. ಜಾಗತಿಕ ಸಮಸ್ಯೆಗಳ ನಡುವೆ, ಕೊರೊನಾದಂತ ಕಡುಕಷ್ಟದ ಕಾಲದ ನಂತರ ಇಷ್ಟೊಂದು ವೇಗವಾಗಿ ಜಗತ್ತಿನ ಯಾವ ದೇಶಗಳೂ ಕೂಡ ಸಾಧಿಸಲಾಗದ ಸಾಧನೆಯನ್ನ ಕೇವಲ 10 ವರ್ಷದಲ್ಲಿ ಭಾರತ ಸಾಧಿಸಿದೆ. ಇಷ್ಟೆಲ್ಲಾ ಸಾಧನೆಯ ಹಿಂದಿನ ರುವಾರಿ ಬೇರ್ಯಾರು ಅಲ್ಲ.ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ. ನರೇಂದ್ರ ಮೋದಿ.. ಭಾರತದ ಹೆಮ್ಮೆಯ ಹಾಗೂ ಜನಪ್ರಿಯ ಜನನಾಯಕ.. ಭಾರತವನ್ನು ನಂ1 ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹಗಳಿರುಳು ಶ್ರಮಿಸುತ್ತಿರುವ ಸಾರಥಿ.. ಗಮನಾರ್ಹ ಪ್ರಗತಿಯ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂಬ ಹಿರಿಮೆಯ ಭಾರತಕ್ಕೆ ತಂದುಕೊಟ್ಟಿರೋದು ಇದೇ ನರೇಂದ್ರ ಮೋದಿ ಆಡಳಿತ.

ಇದನ್ನೂ ವೀಕ್ಷಿಸಿ:  ಸೂತಕದ ಸಂಡೆ ಮಾಡಿದ ರಸ್ತೆ ಅಪಘಾತಗಳು..! ಬೆಳ್ಳಂಬೆಳಿಗ್ಗೆ ಅಮಾಯಕರ ಬಲಿ ಪಡೆದ ಜವರಾಯ..!

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more