ಬಡತನದ ಕಾರ್ಗತ್ತಲಲ್ಲಿ ಮೂಡಿತ್ತು ಭರವಸೆಯ ಬೆಳಕು: 11 ವರ್ಷ, ಹತ್ತಾರು ಯೋಜನೆ, ಅದೊಂದು ಮಹಾನ್​ ಗುರಿ!

ಬಡತನದ ಕಾರ್ಗತ್ತಲಲ್ಲಿ ಮೂಡಿತ್ತು ಭರವಸೆಯ ಬೆಳಕು: 11 ವರ್ಷ, ಹತ್ತಾರು ಯೋಜನೆ, ಅದೊಂದು ಮಹಾನ್​ ಗುರಿ!

Published : Jun 10, 2025, 07:07 PM IST
ಭಾರತದಲ್ಲಿ ಪ್ರತಿ ಬಾರಿ ಸರ್ಕಾರ ಬದಲಾದಾಗ ಬಡವರ್ಗದ ಜನರು ಬದಲಾವಣೆಯ ನಿರೀಕ್ಷೆಯಲ್ಲಿರುತ್ತಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ 11 ವರ್ಷಗಳಲ್ಲಿ ಬಡವರ ಬದುಕು ಸುಧಾರಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಬೆಂಗಳೂರು (ಜೂ.10): ಭಾರತದಲ್ಲಿ ಪ್ರತಿ ಬಾರಿ ಸರ್ಕಾರ ಬದಲಾದಾಗಲೂ, ಹೊಸ ನಾಯಕ ಸಿಕ್ಕಾಗಲೂ ಎಲ್ಲರಿಗಿಂತ ಹೆಚ್ಚಾಗಿ ಅದೊಂದು ವರ್ಗ ಕಣ್ಣರಳಿಸಿ ನೋಡುತ್ತಾ ಇರುತ್ತೆ. ಬಡತನದ ಬೇಗೆಯಲ್ಲಿ ಬೇಯುತ್ತಿರೋ ಈ ಬದುಕು ಇನ್ನಾದರು ಬದಲಾಗುತ್ತಾ..? ಸುಧಾರಣೆಯ ಹಾದಿ ಹಿಡಿಯುತ್ತಾ.?  ಎಂದು ಕಾದು ಕೂರುವ ಬಡವರ್ಗವದು. 
 

ಸರ್ಕಾರಗಳು ಬದಲಾದವೂ, ನಾಯಕರುಗಳು ಬಂದು ಹೋದ್ರು. ಆದರೆ, ಆ ಕಣ್ಣುಗಳಲ್ಲಿ ನಿರೀಕ್ಷೆ ಹಾಗೇಯೆ ಇತ್ತು. ಆದ್ರೆ, ಮೊದಲ ಬಾರಿ ಆ ವರ್ಗಕ್ಕೆ ನಮ್ಮ ನಿರೀಕ್ಷೆಯೂ ನಿಜವಾಗಬಹುದು ಎಂಬ ಗಟ್ಟಿ ನಂಬಿಕೆ ಮೂಡಿತ್ತು. 

ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾಗಿ 11 ವರ್ಷಗಳ ಹಿಂದೆ ಮೊದಲ ಬಾರಿ ಅಧಿಕಾರ ಸ್ವೀಕರಿಸಿದ್ರಲ್ಲಾ ಆಗಲೇ ಭಾರತದ ಬಡವರ್ಗದ ಜನರಲ್ಲಿ ಒಂದು ಗಟ್ಟಿ ನಂಬಿಕೆ ಮೂಡಿತ್ತು. ಅವರ ನಂಬಿಕೆ ಹುಸಿಯಾಗಲಿಲ್ಲ. ವರ್ಷಗಳು ಉರುಳಿದಂತೆ ನಂಬಿಕೆ ಗಟ್ಟಿಯಾಗ್ತಲೇ ಇದೆ. ಅದಕ್ಕೆ ಕಾರಣ ಕಳೆದ 11 ವರ್ಷಗಳಲ್ಲಿ ನಮೋ ಸರ್ಕಾರ ಈ ಬಡವರ್ಗಕ್ಕೆ ಕೊಟ್ಟಿರೋ ಯೋಜನೆಗಳು. ಅವರ ಬದುಕನ್ನ ಸುಧಾರಿಸೋಕೆ ತೆಗೆದುಕೊಂಡ ದಿಟ್ಟ ಕ್ರಮಗಳು. 
 

46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
Read more