ಬಡತನದ ಕಾರ್ಗತ್ತಲಲ್ಲಿ ಮೂಡಿತ್ತು ಭರವಸೆಯ ಬೆಳಕು: 11 ವರ್ಷ, ಹತ್ತಾರು ಯೋಜನೆ, ಅದೊಂದು ಮಹಾನ್​ ಗುರಿ!

ಬಡತನದ ಕಾರ್ಗತ್ತಲಲ್ಲಿ ಮೂಡಿತ್ತು ಭರವಸೆಯ ಬೆಳಕು: 11 ವರ್ಷ, ಹತ್ತಾರು ಯೋಜನೆ, ಅದೊಂದು ಮಹಾನ್​ ಗುರಿ!

Published : Jun 10, 2025, 07:07 PM IST
ಭಾರತದಲ್ಲಿ ಪ್ರತಿ ಬಾರಿ ಸರ್ಕಾರ ಬದಲಾದಾಗ ಬಡವರ್ಗದ ಜನರು ಬದಲಾವಣೆಯ ನಿರೀಕ್ಷೆಯಲ್ಲಿರುತ್ತಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ 11 ವರ್ಷಗಳಲ್ಲಿ ಬಡವರ ಬದುಕು ಸುಧಾರಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಬೆಂಗಳೂರು (ಜೂ.10): ಭಾರತದಲ್ಲಿ ಪ್ರತಿ ಬಾರಿ ಸರ್ಕಾರ ಬದಲಾದಾಗಲೂ, ಹೊಸ ನಾಯಕ ಸಿಕ್ಕಾಗಲೂ ಎಲ್ಲರಿಗಿಂತ ಹೆಚ್ಚಾಗಿ ಅದೊಂದು ವರ್ಗ ಕಣ್ಣರಳಿಸಿ ನೋಡುತ್ತಾ ಇರುತ್ತೆ. ಬಡತನದ ಬೇಗೆಯಲ್ಲಿ ಬೇಯುತ್ತಿರೋ ಈ ಬದುಕು ಇನ್ನಾದರು ಬದಲಾಗುತ್ತಾ..? ಸುಧಾರಣೆಯ ಹಾದಿ ಹಿಡಿಯುತ್ತಾ.?  ಎಂದು ಕಾದು ಕೂರುವ ಬಡವರ್ಗವದು. 
 

ಸರ್ಕಾರಗಳು ಬದಲಾದವೂ, ನಾಯಕರುಗಳು ಬಂದು ಹೋದ್ರು. ಆದರೆ, ಆ ಕಣ್ಣುಗಳಲ್ಲಿ ನಿರೀಕ್ಷೆ ಹಾಗೇಯೆ ಇತ್ತು. ಆದ್ರೆ, ಮೊದಲ ಬಾರಿ ಆ ವರ್ಗಕ್ಕೆ ನಮ್ಮ ನಿರೀಕ್ಷೆಯೂ ನಿಜವಾಗಬಹುದು ಎಂಬ ಗಟ್ಟಿ ನಂಬಿಕೆ ಮೂಡಿತ್ತು. 

ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾಗಿ 11 ವರ್ಷಗಳ ಹಿಂದೆ ಮೊದಲ ಬಾರಿ ಅಧಿಕಾರ ಸ್ವೀಕರಿಸಿದ್ರಲ್ಲಾ ಆಗಲೇ ಭಾರತದ ಬಡವರ್ಗದ ಜನರಲ್ಲಿ ಒಂದು ಗಟ್ಟಿ ನಂಬಿಕೆ ಮೂಡಿತ್ತು. ಅವರ ನಂಬಿಕೆ ಹುಸಿಯಾಗಲಿಲ್ಲ. ವರ್ಷಗಳು ಉರುಳಿದಂತೆ ನಂಬಿಕೆ ಗಟ್ಟಿಯಾಗ್ತಲೇ ಇದೆ. ಅದಕ್ಕೆ ಕಾರಣ ಕಳೆದ 11 ವರ್ಷಗಳಲ್ಲಿ ನಮೋ ಸರ್ಕಾರ ಈ ಬಡವರ್ಗಕ್ಕೆ ಕೊಟ್ಟಿರೋ ಯೋಜನೆಗಳು. ಅವರ ಬದುಕನ್ನ ಸುಧಾರಿಸೋಕೆ ತೆಗೆದುಕೊಂಡ ದಿಟ್ಟ ಕ್ರಮಗಳು. 
 

20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
Read more