46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

Published : Jul 15, 2024, 09:32 AM ISTUpdated : Jul 15, 2024, 09:33 AM IST

ಕೊನೆಯ ಬಾರಿ 1979ರಲ್ಲಿ ರತ್ನ ಭಂಡಾರದ ತೆರೆಯಲಾಗಿತ್ತು..!
79 ದಿನ ಭಂಡಾರಗೊಳಗಿದ್ದ ಸಂಪತ್ತಿನ ಮೌಲ್ಯದ ಲೆಕ್ಕಾಚಾರ..!
ರಹಸ್ಯ ತುಂಬಿದ ಕೋಣೆಯಲ್ಲಿ ಮೂರ್ಛೆ ಹೋದ ಅಧಿಕಾರಿ..!

ಒಂದಲ್ಲ ಎರಡಲ್ಲ..ಬರೋಬ್ಬರಿ 46 ವರ್ಷಗಳ ನಂತರ ಈ ಬಾಗಿಲು ತೆರೆಯುತ್ತಿರೋದು. ಅಷ್ಟಕ್ಕೂ ಇದು ಅಂತಿಂಥ ಬಾಗಿಲಲ್ಲ, ಇದು ಪುರಿ ಜಗನ್ನಾಥನ (Jagannath Puri) ರತ್ನ ಭಂಡಾರದ ಬಾಗಿಲು. ಈ ರತ್ನ ಭಂಡಾರದಲ್ಲಿ(Rathna Bandara) ಏನೇನು ಇರಬಹುದು. ಅದು ನಮ್ಮೆಲ್ಲರ ಅಂಕೆ ಶಂಕೆಯೂ ಮೀರಿದ್ದು. ವಜ್ರ ವೈಢೂರ್ಯ, ಒಂದು ಕಾಲು ಲಕ್ಷಕ್ಕೂ ಹೆಚ್ಚು ತೊಲ ಚಿನ್ನ. 250ಕ್ಕೂ ಹೆಚ್ಚು ಬೆಳ್ಳಿ ಈ ಭಂಡಾರದೊಳಗೆ ಇದೆ ಅಂತ ಹೇಳಲಾಗಿದ್ದರೂ, ಅದಕ್ಕಿಂತಲೂ ಹೆಚ್ಚು ಅತ್ಯಮೂಲ್ಯ ವಸ್ತುಗಳಿವೆ ಅಂತ ಕೂಡ ಹೇಳಲಾಗುತ್ತಿದೆ. ಈ ರತ್ನ ಭಂಡಾರದ ಬಾಗಿಲು ಕೊನೆಯ ಬಾರಿ ಅಂದರೆ 46 ವರ್ಷದ ಹಿಂದೆ ತೆರೆಯಲಾಗಿತ್ತು. ಅದರ ನಂತರ ಇಂದು ತೆರೆಯಲಾಗಿದೆ. ಪಿಎಂ ಮೋದಿ (Narendra Modi)ಒಡಿಶಾದಲ್ಲಿ ಪ್ರಚಾರಕ್ಕೆಂದು ಹೋದಾಗ ಹೇಳಿದ್ದ ಮಾತಿದು. ಬಿಜೆಪಿ(BJP) ಅಧಿಕಾರಕ್ಕೆ ಬಂದರೆ, ಈ ರತ್ನ ಭಂಡಾರದ ಬಾಗಿಲು ತೆರೆದೇ ತೆರೆಯುತ್ತೆ. ಜೊತೆಗೆ ಈ ರತ್ನ ಭಂಡಾರದ ಹಿಂದಿರೋ ರಹಸ್ಯ ಕೂಡ ಬಯಲಾಗೇ ಆಗುತ್ತೆ ಅಂತ ಹೇಳಿದ್ದರು. ಆ ದಿನ ಕೊಟ್ಟ ಮಾತನ್ನ ಪ್ರಧಾನಿ ಮೋದಿ ಇಂದು ಉಳಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ತೆಗೆದುಕೊಂಡು ಇನ್ನೂ ಒಂದುವರೆ ತಿಂಗಳಾಗಿದೆ. ಆಗಲೇ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದು. ಈ ರತ್ನ ಭಂಡಾರದ ಬಾಗಿಲ ಹಿಂದಿರೋ ರಹ್ಯವನ್ನ ಬಯಲು ಮಾಡುವುದಕ್ಕೆ ತೊಡೆತಟ್ಟಿ ನಿಂತಿದ್ದಾರೆ. 

ಇದನ್ನೂ ವೀಕ್ಷಿಸಿ:  Bridge collapse: ಭಕ್ತರ ಪಾಲಿಗೆ ಸಾವಿನ ಸೇತುವೆಯಾದ ಮಚ್ಚು ನದಿಯ ಸೇತುವೆ! ಕಳಪೆ ಗುಣಮಟ್ಟದ ಕಾಮಗಾರಿಯೇ ಈ ದುರಂತಗಳಿಗೆ ಕಾರಣ..!

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
Read more