46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

Published : Jul 15, 2024, 09:32 AM ISTUpdated : Jul 15, 2024, 09:33 AM IST

ಕೊನೆಯ ಬಾರಿ 1979ರಲ್ಲಿ ರತ್ನ ಭಂಡಾರದ ತೆರೆಯಲಾಗಿತ್ತು..!
79 ದಿನ ಭಂಡಾರಗೊಳಗಿದ್ದ ಸಂಪತ್ತಿನ ಮೌಲ್ಯದ ಲೆಕ್ಕಾಚಾರ..!
ರಹಸ್ಯ ತುಂಬಿದ ಕೋಣೆಯಲ್ಲಿ ಮೂರ್ಛೆ ಹೋದ ಅಧಿಕಾರಿ..!

ಒಂದಲ್ಲ ಎರಡಲ್ಲ..ಬರೋಬ್ಬರಿ 46 ವರ್ಷಗಳ ನಂತರ ಈ ಬಾಗಿಲು ತೆರೆಯುತ್ತಿರೋದು. ಅಷ್ಟಕ್ಕೂ ಇದು ಅಂತಿಂಥ ಬಾಗಿಲಲ್ಲ, ಇದು ಪುರಿ ಜಗನ್ನಾಥನ (Jagannath Puri) ರತ್ನ ಭಂಡಾರದ ಬಾಗಿಲು. ಈ ರತ್ನ ಭಂಡಾರದಲ್ಲಿ(Rathna Bandara) ಏನೇನು ಇರಬಹುದು. ಅದು ನಮ್ಮೆಲ್ಲರ ಅಂಕೆ ಶಂಕೆಯೂ ಮೀರಿದ್ದು. ವಜ್ರ ವೈಢೂರ್ಯ, ಒಂದು ಕಾಲು ಲಕ್ಷಕ್ಕೂ ಹೆಚ್ಚು ತೊಲ ಚಿನ್ನ. 250ಕ್ಕೂ ಹೆಚ್ಚು ಬೆಳ್ಳಿ ಈ ಭಂಡಾರದೊಳಗೆ ಇದೆ ಅಂತ ಹೇಳಲಾಗಿದ್ದರೂ, ಅದಕ್ಕಿಂತಲೂ ಹೆಚ್ಚು ಅತ್ಯಮೂಲ್ಯ ವಸ್ತುಗಳಿವೆ ಅಂತ ಕೂಡ ಹೇಳಲಾಗುತ್ತಿದೆ. ಈ ರತ್ನ ಭಂಡಾರದ ಬಾಗಿಲು ಕೊನೆಯ ಬಾರಿ ಅಂದರೆ 46 ವರ್ಷದ ಹಿಂದೆ ತೆರೆಯಲಾಗಿತ್ತು. ಅದರ ನಂತರ ಇಂದು ತೆರೆಯಲಾಗಿದೆ. ಪಿಎಂ ಮೋದಿ (Narendra Modi)ಒಡಿಶಾದಲ್ಲಿ ಪ್ರಚಾರಕ್ಕೆಂದು ಹೋದಾಗ ಹೇಳಿದ್ದ ಮಾತಿದು. ಬಿಜೆಪಿ(BJP) ಅಧಿಕಾರಕ್ಕೆ ಬಂದರೆ, ಈ ರತ್ನ ಭಂಡಾರದ ಬಾಗಿಲು ತೆರೆದೇ ತೆರೆಯುತ್ತೆ. ಜೊತೆಗೆ ಈ ರತ್ನ ಭಂಡಾರದ ಹಿಂದಿರೋ ರಹಸ್ಯ ಕೂಡ ಬಯಲಾಗೇ ಆಗುತ್ತೆ ಅಂತ ಹೇಳಿದ್ದರು. ಆ ದಿನ ಕೊಟ್ಟ ಮಾತನ್ನ ಪ್ರಧಾನಿ ಮೋದಿ ಇಂದು ಉಳಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ತೆಗೆದುಕೊಂಡು ಇನ್ನೂ ಒಂದುವರೆ ತಿಂಗಳಾಗಿದೆ. ಆಗಲೇ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದು. ಈ ರತ್ನ ಭಂಡಾರದ ಬಾಗಿಲ ಹಿಂದಿರೋ ರಹ್ಯವನ್ನ ಬಯಲು ಮಾಡುವುದಕ್ಕೆ ತೊಡೆತಟ್ಟಿ ನಿಂತಿದ್ದಾರೆ. 

ಇದನ್ನೂ ವೀಕ್ಷಿಸಿ:  Bridge collapse: ಭಕ್ತರ ಪಾಲಿಗೆ ಸಾವಿನ ಸೇತುವೆಯಾದ ಮಚ್ಚು ನದಿಯ ಸೇತುವೆ! ಕಳಪೆ ಗುಣಮಟ್ಟದ ಕಾಮಗಾರಿಯೇ ಈ ದುರಂತಗಳಿಗೆ ಕಾರಣ..!

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more