46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

Published : Jul 15, 2024, 09:32 AM ISTUpdated : Jul 15, 2024, 09:33 AM IST

ಕೊನೆಯ ಬಾರಿ 1979ರಲ್ಲಿ ರತ್ನ ಭಂಡಾರದ ತೆರೆಯಲಾಗಿತ್ತು..!
79 ದಿನ ಭಂಡಾರಗೊಳಗಿದ್ದ ಸಂಪತ್ತಿನ ಮೌಲ್ಯದ ಲೆಕ್ಕಾಚಾರ..!
ರಹಸ್ಯ ತುಂಬಿದ ಕೋಣೆಯಲ್ಲಿ ಮೂರ್ಛೆ ಹೋದ ಅಧಿಕಾರಿ..!

ಒಂದಲ್ಲ ಎರಡಲ್ಲ..ಬರೋಬ್ಬರಿ 46 ವರ್ಷಗಳ ನಂತರ ಈ ಬಾಗಿಲು ತೆರೆಯುತ್ತಿರೋದು. ಅಷ್ಟಕ್ಕೂ ಇದು ಅಂತಿಂಥ ಬಾಗಿಲಲ್ಲ, ಇದು ಪುರಿ ಜಗನ್ನಾಥನ (Jagannath Puri) ರತ್ನ ಭಂಡಾರದ ಬಾಗಿಲು. ಈ ರತ್ನ ಭಂಡಾರದಲ್ಲಿ(Rathna Bandara) ಏನೇನು ಇರಬಹುದು. ಅದು ನಮ್ಮೆಲ್ಲರ ಅಂಕೆ ಶಂಕೆಯೂ ಮೀರಿದ್ದು. ವಜ್ರ ವೈಢೂರ್ಯ, ಒಂದು ಕಾಲು ಲಕ್ಷಕ್ಕೂ ಹೆಚ್ಚು ತೊಲ ಚಿನ್ನ. 250ಕ್ಕೂ ಹೆಚ್ಚು ಬೆಳ್ಳಿ ಈ ಭಂಡಾರದೊಳಗೆ ಇದೆ ಅಂತ ಹೇಳಲಾಗಿದ್ದರೂ, ಅದಕ್ಕಿಂತಲೂ ಹೆಚ್ಚು ಅತ್ಯಮೂಲ್ಯ ವಸ್ತುಗಳಿವೆ ಅಂತ ಕೂಡ ಹೇಳಲಾಗುತ್ತಿದೆ. ಈ ರತ್ನ ಭಂಡಾರದ ಬಾಗಿಲು ಕೊನೆಯ ಬಾರಿ ಅಂದರೆ 46 ವರ್ಷದ ಹಿಂದೆ ತೆರೆಯಲಾಗಿತ್ತು. ಅದರ ನಂತರ ಇಂದು ತೆರೆಯಲಾಗಿದೆ. ಪಿಎಂ ಮೋದಿ (Narendra Modi)ಒಡಿಶಾದಲ್ಲಿ ಪ್ರಚಾರಕ್ಕೆಂದು ಹೋದಾಗ ಹೇಳಿದ್ದ ಮಾತಿದು. ಬಿಜೆಪಿ(BJP) ಅಧಿಕಾರಕ್ಕೆ ಬಂದರೆ, ಈ ರತ್ನ ಭಂಡಾರದ ಬಾಗಿಲು ತೆರೆದೇ ತೆರೆಯುತ್ತೆ. ಜೊತೆಗೆ ಈ ರತ್ನ ಭಂಡಾರದ ಹಿಂದಿರೋ ರಹಸ್ಯ ಕೂಡ ಬಯಲಾಗೇ ಆಗುತ್ತೆ ಅಂತ ಹೇಳಿದ್ದರು. ಆ ದಿನ ಕೊಟ್ಟ ಮಾತನ್ನ ಪ್ರಧಾನಿ ಮೋದಿ ಇಂದು ಉಳಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ತೆಗೆದುಕೊಂಡು ಇನ್ನೂ ಒಂದುವರೆ ತಿಂಗಳಾಗಿದೆ. ಆಗಲೇ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದು. ಈ ರತ್ನ ಭಂಡಾರದ ಬಾಗಿಲ ಹಿಂದಿರೋ ರಹ್ಯವನ್ನ ಬಯಲು ಮಾಡುವುದಕ್ಕೆ ತೊಡೆತಟ್ಟಿ ನಿಂತಿದ್ದಾರೆ. 

ಇದನ್ನೂ ವೀಕ್ಷಿಸಿ:  Bridge collapse: ಭಕ್ತರ ಪಾಲಿಗೆ ಸಾವಿನ ಸೇತುವೆಯಾದ ಮಚ್ಚು ನದಿಯ ಸೇತುವೆ! ಕಳಪೆ ಗುಣಮಟ್ಟದ ಕಾಮಗಾರಿಯೇ ಈ ದುರಂತಗಳಿಗೆ ಕಾರಣ..!

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more