ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!

ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!

Published : Mar 26, 2025, 02:52 PM IST

ಕಣಿವೆ ನಾಡು ಜಮ್ಮುಕಾಶ್ಮೀರದ ಕಾಡುಗಳಲ್ಲಿ ಭಾರತೀಯ ಸೇನೆ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದೆ. ಭಯೋತ್ಪಾದಕರನ್ನು ಮಟ್ಟಹಾಕಲು ಸೇನೆ ಸನ್ನದ್ಧವಾಗಿದ್ದು, ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ.

3 ದಿನದ ಹಿಂದೆ ಶಪಥ.. ಈಗದು ಸತ್ಯ!
ಸಾಲು ಸಾಲು ದಾಳಿ.. ನಿರಂತರ ಶಿಕಾರಿ.. ಉಗ್ರರಿಗೆ ಢವಢವ!
ಯಾವಾಗ ಉಗ್ರಮುಕ್ತವಾಗಲಿದೆ ಜಮ್ಮು ಮತ್ತು ಕಾಶ್ಮೀರ?
ಆಪರೇಷನ್ ಉಗ್ರಸಂಹಾರ ಶುರುವಾಗಿದ್ದು ಹೇಗೆ ಗೊತ್ತಾ?
ಅಡವಿಯಲ್ಲಿ ಅಡಗಿದ್ದಾರೆ ಭಯಬಿದ್ದ ಭಯೋತ್ಪಾದಕರು
ಅಮಾಯಕರನ್ನೇ ಗುರಾಣಿಯಂತೆ ಹಿಡಿದ ಉಗ್ರಪಾತಕಿಗಳು
3  ದಿನ ಕಳೆದರೂ ಮುಗಿದಿಲ್ಲವೇಕೆ ಉಗ್ರಸಂಹಾರ.. ಏನು ಸವಾಲು

ಕಣಿವೆ ನಾಡಲ್ಲಿ, ಉಗ್ರರ ನೆತ್ತರು ಹರಿಸೋದಕ್ಕೆ ಭಾರತದ ಸೇನೆ ಸನ್ನದ್ಧವಾಗಿದೆ.. ಕಳೆದೊಂದು ತಿಂಗಳಿಂದಲೂ ಹೆಣೆಯಲಾದ ವ್ಯೂಹ, ಈಗ ಫಲ ಕೊಡೋ ಲಕ್ಷಣಗಳು ಕಾಣ್ತಾ ಇದಾವೆ.. ಅಸಲಿಗೆ ಜಮ್ಮು ಕಾಶ್ಮೀರದಲ್ಲಿ ಆಗ್ತಾ ಇರೋದೇನು? ಒಂದೊಂದು ಹೆಣ ಉರುಳಿಬಿದ್ದಾಗಲೂ, ಪಾಕಿಸ್ತಾನ ಪರದಾಡ್ತಿರೋದು ಯಾಕೆ? ಅದೆಲ್ಲದರ ಇನ್ ಡೆಪ್ತ್ ಸ್ಟೋರಿ, ಇಲ್ಲಿದೆ ನೋಡಿ..

ಒಂದು ಕಡೆ, ಭಯೋತ್ಪಾದಕರನ್ನ ಹೊಸಕಿ ಹಾಕೋ ಭಾರತ, ಇನ್ನೊಂದು ಕಡೆ ಪಾಕಿಸ್ತಾನವನ್ನ ಡಿಪ್ಲಮೆಟಿಕ್ ಆಗಿ ಕಟ್ಟಿ ಹಾಕ್ತಾ ಇದ್ಯಲ್ಲಾ, ಹೇಗದು? ಭಾರತದ ನಿಗೂಢ ವ್ಯೂಹ ಪಾಕಿಗೆ ಹೇಗೆ ಶಾಪವಾಗಲಿದೆಯ?  ಟೆರರಿಸಂ ವಿರುದ್ಧ ಜೀರೋ ಟಾಲೆರೆನ್ಸ್..  ಇದು ಪ್ರಧಾನಿ ಮೋದಿ ಸರ್ಕಾರದ ಮೊದಲ ಮಾತು.. ಆ ಮಾತಿಗೆ ಸಾಕ್ಷಿಯಾಗಿ ನಡೀತಾ ಇರೋದೇ, ಕಥುವಾ ಆಪರೇಷನ್.. ಈ ಮೂಲಕ, ಭಾರತ ಉಗ್ರರನ್ನ ಸದೆಬಡೆಯಬೇಕು ಅಂತಷ್ಟೇ ಕಾಯ್ತಾ ಇಲ್ಲ.. ಇಂಥಾ ಉಗ್ರಸರ್ಪಗಳ ಕಾರ್ಖಾನೆಯ ಬುಡಕ್ಕೇ ಬೆಂಕಿ ಹಚ್ಚೋಕೆ ನೋಡ್ತಾ ಇದೆ. ಹಾಗಾದ್ರೆ ಈ ಆಪರೇಷನ್ ಮುಗಿಯೋದು ಯಾವಾಗ? ಉಗ್ರರ ಸಮಾಧಿ ಕಟ್ಟೋದು ಯಾವಾಗ? ಈ ಉಗ್ರಬೇಟೆಗೆ ಸಿದ್ಧತೆ ನಡೆದಿದ್ದು ಹೇಗೆ ಇದೆಲ್ಲಾ ಡಿಟೇಲ್ ಈ ವೀಡಿಯೋದಲ್ಲಿದೆ ನೋಡಿ. 

45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
20:41ಮೃತ್ಯು ಗೆದ್ದ ಮೋದಿ: ತಾಷ್ಕೆಂಟ್ ಫೈಲ್ಸ್ 2.0 – ಪ್ರಧಾನಿಯ ಹತ್ಯೆ ಸಂಚು ವಿಫಲವಾದ ರಹಸ್ಯ!
Read more