ಭಾರತ ಕೊಟ್ಟ ರಾಜತಾಂತ್ರಿಕ ಹೊಡೆತಕ್ಕೆ ತುತ್ತು ಅನ್ನಕ್ಕೂ ಪರದಾಡುತ್ತಿದೆ ಪಾಕಿಸ್ತಾನ

ಭಾರತ ಕೊಟ್ಟ ರಾಜತಾಂತ್ರಿಕ ಹೊಡೆತಕ್ಕೆ ತುತ್ತು ಅನ್ನಕ್ಕೂ ಪರದಾಡುತ್ತಿದೆ ಪಾಕಿಸ್ತಾನ

Published : May 01, 2025, 02:38 PM ISTUpdated : May 01, 2025, 03:10 PM IST

ದರಿದ್ರ ರಾಷ್ಟ್ರ ಪಾಕಿಸ್ತಾನದ ಆರ್ಥಿಕ ಸ್ಥಿತಿಯನ್ನು ಚರ್ಚಿಸಲಾಗಿದೆ. ಭಾರತದ ರಾಜತಾಂತ್ರಿಕ ಕ್ರಮಗಳು ಪಾಕಿಸ್ತಾನದ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಎಂಬುದನ್ನು ವಿವರಿಸಲಾಗಿದೆ. ಸಿಂಧೂ ನದಿ ಒಪ್ಪಂದದ ನಂತರ ಭಾರತದ ಕ್ರಮಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ.

ದರಿದ್ರ ರಾಷ್ಟ್ರವಾದ್ರೂ ದೌಲತ್ತಿಗೇನು ಕಡಿಮೆಯಿಲ್ಲ. ತುತ್ತು ಅನ್ನಕ್ಕೂ ಹಾಹಾಕಾರವಿದ್ರೂ ಅಹಂಕಾರಕ್ಕೇನು ಕೊರತೆಯಿಲ್ಲ. ಸಾಯೋ ಸ್ಥಿತಿಯಲ್ಲಿಯೂ ತಾನು ಸೇಡು ಬಿಡಲ್ಲ ಅಂತಿದೆ ಪಾಕಿಸ್ತಾನ. ಸಾಲದ ಶೂಲ ಚುಚ್ಚುತ್ತಿದೆ. ಯುದ್ಧದ ಕೇಡುಗಾಲ ಶುರುವಾಗಿದೆ. ಇದು ಪಾಕಿಸ್ತಾನದ ವಿನಾಶಕಾಲವಾ? ಭಾರತ ಜಸ್ಟ್ ಬತ್ತಳಿಕೆಗೆ ಕೈ ಹಾಕಿದ್ದು ಅಷ್ಟೇ, ಭಿಕಾರಿ ದೇಶದ ಪರಿಸ್ಥಿತಿ ರಣಭೀಕರವಾಗಿದೆ. ಇನ್ನು, ರಣಕಹಳೆ ಮೊಳಗಿಸಿಯೇ ಬಿಟ್ರೆ ಸೈತಾನ ದೇಶದ ಕಥೆಯೇನು? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಜಿಯಾದಿ ದಾಯಾದಿ ಸಮಾಧಿ..

ಈ ಮಧ್ಯೆ ಪಾಕಿಸ್ತಾನದ ವಿರುದ್ಧ ಮತ್ತೊಂದು ರಾಜತಾಂತ್ರಿಕ ಅಸ್ತ್ರ ಬಿಟ್ಟಿದೆ ಭಾರತ.. ಆ ಅಸ್ತ್ರದ ಏಟಿಗೆ ಪಾಕಿಸ್ತಾನ ಪತರುಗುಟ್ಟಿದೆ. ಹಾಗಿದ್ರೇ ಯಾವುದು ಆ ಅಸ್ತ್ರ..? ಅದ್ರಿಂದ ಪಾಕಿಸ್ತಾನ ಬೆಚ್ಚಿ ಬಿದ್ದಿರೋದು ಹೇಗೆ.. ಅಂತ ತೋರಿಸ್ತೀವಿ. ಪಾಕಿಸ್ತಾನದ ವಿರುದ್ಧ ಭಾರತ ಇನ್ನೂ ಕೂಡ ಯುದ್ಧ ಸಾರಿಲ್ಲ. ಆದ್ರೆ, ರಾಜತಾಂತ್ರಿಕವಾಗಿ ಒಂದಾದ ಮೇಲೆ ಒಂದು ಪೆಟ್ಟು ಕೊಡ್ತಿದೆ. ಸಿಂಧೂ ನದಿ ಜಲ ಒಪ್ಪಂದದ ನಂತ್ರ ಪಾಕ್​ ಮೇಲೆ ಮತ್ತೊಂದು ಗದೆಯನ್ನ ಬೀಸಿದೆ ಭಾರತ. ಅಷ್ಟಕ್ಕೂ ಪಾಕಿಸ್ತಾನ ಯಾಕೆ ಈ ಸ್ಥಿತಿಗೆ ಬಂದಿದೆ..? ಆರ್ಥಿಕವಾಗಿ ಪಾಕ್ ಪರಿಸ್ಥಿತಿ ಇಷ್ಟು ಹೀನ ಸ್ಥಿತಿಗೆ ಬಂದಿದ್ಯಾಕೆ.. ಅಂತ ತೋರಿಸ್ತೀವಿ.

ಪಾಕಿಸ್ತಾನ ಅನ್ನೋ ದೇಶ ರಚನೆಯಾದ ಕ್ಷಣದಿಂದಲೂ ಒಂದಲ್ಲಾ ಒಂದು ಮಹಾಪ್ರಮಾದವನ್ನು ಮಾಡುತ್ತಲೇ ಬಂದಿದೆ. ಅದೆಲ್ಲದರ ಪ್ರತಿಫಲದಿಂದಲೇ ಪಾಕ್​ ಈ ಪರಿಸ್ಥಿತಿಗೆ ಬಂದು ನಿಂತಿರೋದು. ಆರ್ಥಿಕವಾಗಿ ನೆಲಕಚ್ಚಿ ಹೋಗಿರೋದು.

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more