ಎಲೆಕ್ಟ್ರಾನಿಕ್ ವಾರ್‌ಗೆ ನಾಂದಿ ಹಾಡಿತಾ ಭಾರತದ ನಿರ್ಧಾರ ?: ಚೀನಾ ಲ್ಯಾಪ್ ಟಾಪ್ ಬೇಕಾ ? ತಗೊಳ್ಳಿ ಲೈಸೆನ್ಸ್ !

ಎಲೆಕ್ಟ್ರಾನಿಕ್ ವಾರ್‌ಗೆ ನಾಂದಿ ಹಾಡಿತಾ ಭಾರತದ ನಿರ್ಧಾರ ?: ಚೀನಾ ಲ್ಯಾಪ್ ಟಾಪ್ ಬೇಕಾ ? ತಗೊಳ್ಳಿ ಲೈಸೆನ್ಸ್ !

Published : Aug 05, 2023, 01:24 PM IST

ಟ್ಯಾಬ್ಲೆಟ್ ಆಮದಿಗೂ ನಿರ್ಬಂಧ ಹೇರಿದ ಭಾರತ 
ಭಾರತದ ನಿರ್ಧಾರಕ್ಕೆ ದಿಕ್ಕೆಟ್ಟು ಕುಂತ ಚೀನಾ..! 
ಮೋದಿ ನಡೆಯ ಹಿಂದಿನ ರಾಜತಂತ್ರವೇನು..? 

ಭಾರತ ತನ್ನ ರಾಜತಾಂತ್ರಿಕ ನೀತಿಯಲ್ಲಿ ಆಗಾಗ ಬದಲಾವಣೆಯನ್ನ ಮಾಡ್ತಾನೆ ಇರುತ್ತೆ. ಭಾರತ(India) ಮಾತ್ರವಲ್ಲಾ, ಎಲ್ಲಾ ದೇಶಗಳು ಕಾಲಕ್ಕೆ ತಕ್ಕಂತೆ ತಮ್ಮ ಲಾಭ ನಷ್ಟಗಳ ಲೆಕ್ಕಾಚಾರವನ್ನ ಹಾಕಿಕೊಂಡು ಆಮದು ರಫ್ತುವಿನ ವಿನಿಮಯಗಳ ಮೇಲೆ ನಿರ್ಬಂಧ ಹೇರೋದು, ಪೂರೈಕೆ(Import) ತಗ್ಗಿಸೋದು ಮಾಡೋದು ಅತ್ಯಂತ ಸಾಧಾರಣ ವಿಚಾರ. ಆದ್ರೆ ಈಗ ಭಾರತ ತೆಗೆದುಕೊಂಡಿರುವ ಒಂದು ನಿರ್ಧಾರ ಇಡೀ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡ್ತಾ ಇದೆ. ಅದೇ ಲ್ಯಾಪ್ ಟಾಪ್(laptops) ಕಂಪ್ಯೂಟರ್(computers), ಟ್ಯಾಬ್ಲೆಟ್ ಗಳ ಆಮದಿಗೆ ನಿರ್ಬಂಧ ಹೇರಿರೋದು. ಒಂದೇ ಒಂದು ದಿನ ಇವುಗಳನ್ನ ಬಳಸದೇ ಇರೋಕೆ ಅಸಾಧ್ಯ ಅನ್ನೋ ಮಟ್ಟಕ್ಕೆ ನಮ್ಮ ಜೀವನ ಶೈಲಿ ಬದಲಾಗಿದೆ. ಈ ಮೂರು ಡಿವೈಸ್‌ಗಳಿಗೆ ಇಂಟರ್ನೆಟ್ ಕನೆಕ್ಟ್ ಆಗಿ ಬಿಟ್ಟರೆ ಸಂವಹನದಿಂದ ಹಿಡಿದು, ನಮ್ಮ ನಮ್ಮ ದುಡಿಮೆಯನ್ನೂ ಮಾಡಬಹುದು. ಆಫೀಸ್‌ ಕೆಲಸಗಳು ಈ ವಸ್ತುಗಳು ಇಲ್ಲದೇ ಮುಗಿಯೋದೇ ಇಲ್ಲ. ಇದೀಗ ಭಾರತ ವಿದೇಶಿ ಲ್ಯಾಪ್ ಟಾಪ್ ಕಂಪ್ಯೂಟರ್, ಟ್ಯಾಬ್ಲೆಟ್ಗಳ ಮೇಲೆ ನಿರ್ಬಂಧ ಹೇರಿದೆ. ಆ ವಸ್ತುಗಳ ಆಮದಿಗೆ ಆಗಲ್ಲ ಅಂತಿದೆ. ಈ ನಿರ್ಧಾರ ಎಲೆಕ್ಟ್ರಾನಿಕ್ ವಲಯದ ದಿಗ್ಗಜ ದೇಶಗಳಿಗೆ ಶಾಕ್  ಕೊಟ್ಟಿದೆ. ಮೋದಿಯ ಇದೊಂದು ನಡೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ಶುರುವಾಗಿದೆ. 

ಇದನ್ನೂ ವೀಕ್ಷಿಸಿ:  "ಅಣ್ಣ ಮಾತಾಡೋದನ್ನ ತಮ್ಮ ಕೇಳ್ತಾನೆ.." ಎಚ್‌ಡಿಕೆಗೆ ಟಕ್ಕರ್‌ ಕೊಟ್ಟ ಡಿ.ಕೆ.ಶಿವಕುಮಾರ್‌

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more