Elon Musk: ಎಲನ್ ಮಸ್ಕ್ ಎಡವಿದ್ದೆಲ್ಲಿ..? ವಿಶ್ವ ವಿಜ್ಞಾನಿಗಳ ಪ್ರಶ್ನೆಗಳೇನು..?

Elon Musk: ಎಲನ್ ಮಸ್ಕ್ ಎಡವಿದ್ದೆಲ್ಲಿ..? ವಿಶ್ವ ವಿಜ್ಞಾನಿಗಳ ಪ್ರಶ್ನೆಗಳೇನು..?

Published : Feb 05, 2024, 08:38 AM IST

ಶಸ್ತ್ರ ಚಿಕಿತ್ಸೆ ಮೂಲಕ ಮೆದುಳಿನಲ್ಲಿ ಚಿಪ್ ಅಳವಡಿಸಲಾಗುತ್ತೆ
ಚಿಪ್‌ನಿಂದಾಗಿ ಮೆದುಳು ರಿಮೋಟ್ ನಂತೆ ಕೆಲಸ ಮಾಡುತ್ತೆ 
ವ್ಯಕ್ತಿ ಯೋಚಿಸಿದ್ದನ್ನು ಚಿಪ್ ಕೆಲಸ ಮಾಡಲಾರಂಭಿಸುತ್ತೆ 
ಮೊಬೈಲ್ & ಕಂಪ್ಯೂಟರ್ ಕಂಟ್ರೋಲ್ ಮಾಡಬಹುದು
 

ವಾರದ ಹಿಂದೆ ಎಲನ್ ಮಸ್ಕ್ ಜಗತ್ತಿಗೆ ಅಚ್ಚರಿ ಸುದ್ದಿ ಕೊಟ್ಟಿದ್ದ. ಮನುಷ್ಯನ ಮೆದುಳನ್ನೇ (Human Brain) ಕಂಟ್ರೋಲ್ ಮಾಡುವ ಸಾಧನ ಕಂಡು ಹಿಡಿಯಲಾಗಿದೆ. ಮೆದುಳಿನಲ್ಲಿ ಚಿಪ್ ಅಳವಡಿಸುವುದರಲ್ಲಿ ಯಶಸ್ಸು ಸಿಕ್ಕಿದೆ. ಮನುಷ್ಯನೊಬ್ಬ ಕೂತಲ್ಲೇ ಮೊಬೈಲ್(Mobile) ಮತ್ತು ಕಂಪ್ಯೂಟರ್(Computer) ಕಂಟ್ರೋಲ್ ಮಾಡುಬಹುದೆಂದು ಮಸ್ಕ್ ಹೇಳಿಕೊಂಡಿದ್ದ. ಮಸ್ಕ್‌ನ ಈ ಹೇಳಿಕೆಯಿಂದ ವಿಶ್ವ ವಿಜ್ಞಾನ ಆತಂಕ ಪಟ್ಟಿದೆ. ಹಲವು ಅನುಮಾನ ಮತ್ತು ಪ್ರಶ್ನೆಗಳನ್ನು ವಿಜ್ಞಾನಿಗಳು ಹುಟ್ಟು ಹಾಕಿದ್ದಾರೆ. ಎಲನ್ ಮಸ್ಕ್(Elon Musk) ಈ ಪ್ರಯೋಗದಲ್ಲಿ ಸಾಲು ಸಾಲು ಅನುಮಾನಗಳನ್ನು ಹುಟ್ಟು ಹಾಕಿದ್ದಾನೆಂದು ವಿಶ್ವ ವಿಜ್ಞಾನ ತಂಡವೊಂದು ಹೇಳುತ್ತಿದೆ. ಎಲನ್ ಮಸ್ಕ್ನ ಈ ಪ್ರಯೋಗ ಕುರಿತು ವಿಶ್ವ ವಿಜ್ಞಾನಿಗಳ ತಂಡ ಆತಂಕ ಮತ್ತು ಕೆಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಕುರಿತು ಇನ್ನೂ ಹಲವು ಪ್ರಮುಖ ಆರೋಪಗಳನ್ನು ಕೆಲವು ವಿಜ್ಞಾನ ಸಂಶೋಧನಾ ಸಂಸ್ಥೆಗಳು ಮಾಡಿವೆ. ಎಲಾನ್ ಮಸ್ಕ್‌ ನ್ಯೂರೋಲಿಂಕ್ ಸಂಸ್ಥೆ ತಯಾರಿಸಿದ ಬ್ರೈನ್ ಕಂಟ್ರೋಲ್ ಚಿಪ್ ಬಗ್ಗೆ ಇನ್ನೂ ಅನೇಕರು ಖ್ಯಾತೆ ತೆಗೆದಿದ್ದಾರೆ. 

ಇದನ್ನೂ ವೀಕ್ಷಿಸಿ: ಕೃಷ್ಣ vs ರಾಮ ಭಕ್ತರ ನಡುವೆ ಸವಾಲು..! ‘ಓರ್ಚಾ’ದ ಶ್ರೀರಾಮನಿಗೆ ಪೊಲೀಸರಿಂದ ಗನ್ ಸೆಲ್ಯೂಟ್..!

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more