Elon Musk: ಎಲನ್ ಮಸ್ಕ್ ಎಡವಿದ್ದೆಲ್ಲಿ..? ವಿಶ್ವ ವಿಜ್ಞಾನಿಗಳ ಪ್ರಶ್ನೆಗಳೇನು..?

Elon Musk: ಎಲನ್ ಮಸ್ಕ್ ಎಡವಿದ್ದೆಲ್ಲಿ..? ವಿಶ್ವ ವಿಜ್ಞಾನಿಗಳ ಪ್ರಶ್ನೆಗಳೇನು..?

Published : Feb 05, 2024, 08:38 AM IST

ಶಸ್ತ್ರ ಚಿಕಿತ್ಸೆ ಮೂಲಕ ಮೆದುಳಿನಲ್ಲಿ ಚಿಪ್ ಅಳವಡಿಸಲಾಗುತ್ತೆ
ಚಿಪ್‌ನಿಂದಾಗಿ ಮೆದುಳು ರಿಮೋಟ್ ನಂತೆ ಕೆಲಸ ಮಾಡುತ್ತೆ 
ವ್ಯಕ್ತಿ ಯೋಚಿಸಿದ್ದನ್ನು ಚಿಪ್ ಕೆಲಸ ಮಾಡಲಾರಂಭಿಸುತ್ತೆ 
ಮೊಬೈಲ್ & ಕಂಪ್ಯೂಟರ್ ಕಂಟ್ರೋಲ್ ಮಾಡಬಹುದು
 

ವಾರದ ಹಿಂದೆ ಎಲನ್ ಮಸ್ಕ್ ಜಗತ್ತಿಗೆ ಅಚ್ಚರಿ ಸುದ್ದಿ ಕೊಟ್ಟಿದ್ದ. ಮನುಷ್ಯನ ಮೆದುಳನ್ನೇ (Human Brain) ಕಂಟ್ರೋಲ್ ಮಾಡುವ ಸಾಧನ ಕಂಡು ಹಿಡಿಯಲಾಗಿದೆ. ಮೆದುಳಿನಲ್ಲಿ ಚಿಪ್ ಅಳವಡಿಸುವುದರಲ್ಲಿ ಯಶಸ್ಸು ಸಿಕ್ಕಿದೆ. ಮನುಷ್ಯನೊಬ್ಬ ಕೂತಲ್ಲೇ ಮೊಬೈಲ್(Mobile) ಮತ್ತು ಕಂಪ್ಯೂಟರ್(Computer) ಕಂಟ್ರೋಲ್ ಮಾಡುಬಹುದೆಂದು ಮಸ್ಕ್ ಹೇಳಿಕೊಂಡಿದ್ದ. ಮಸ್ಕ್‌ನ ಈ ಹೇಳಿಕೆಯಿಂದ ವಿಶ್ವ ವಿಜ್ಞಾನ ಆತಂಕ ಪಟ್ಟಿದೆ. ಹಲವು ಅನುಮಾನ ಮತ್ತು ಪ್ರಶ್ನೆಗಳನ್ನು ವಿಜ್ಞಾನಿಗಳು ಹುಟ್ಟು ಹಾಕಿದ್ದಾರೆ. ಎಲನ್ ಮಸ್ಕ್(Elon Musk) ಈ ಪ್ರಯೋಗದಲ್ಲಿ ಸಾಲು ಸಾಲು ಅನುಮಾನಗಳನ್ನು ಹುಟ್ಟು ಹಾಕಿದ್ದಾನೆಂದು ವಿಶ್ವ ವಿಜ್ಞಾನ ತಂಡವೊಂದು ಹೇಳುತ್ತಿದೆ. ಎಲನ್ ಮಸ್ಕ್ನ ಈ ಪ್ರಯೋಗ ಕುರಿತು ವಿಶ್ವ ವಿಜ್ಞಾನಿಗಳ ತಂಡ ಆತಂಕ ಮತ್ತು ಕೆಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಕುರಿತು ಇನ್ನೂ ಹಲವು ಪ್ರಮುಖ ಆರೋಪಗಳನ್ನು ಕೆಲವು ವಿಜ್ಞಾನ ಸಂಶೋಧನಾ ಸಂಸ್ಥೆಗಳು ಮಾಡಿವೆ. ಎಲಾನ್ ಮಸ್ಕ್‌ ನ್ಯೂರೋಲಿಂಕ್ ಸಂಸ್ಥೆ ತಯಾರಿಸಿದ ಬ್ರೈನ್ ಕಂಟ್ರೋಲ್ ಚಿಪ್ ಬಗ್ಗೆ ಇನ್ನೂ ಅನೇಕರು ಖ್ಯಾತೆ ತೆಗೆದಿದ್ದಾರೆ. 

ಇದನ್ನೂ ವೀಕ್ಷಿಸಿ: ಕೃಷ್ಣ vs ರಾಮ ಭಕ್ತರ ನಡುವೆ ಸವಾಲು..! ‘ಓರ್ಚಾ’ದ ಶ್ರೀರಾಮನಿಗೆ ಪೊಲೀಸರಿಂದ ಗನ್ ಸೆಲ್ಯೂಟ್..!

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more