ಕೇರಳದಲ್ಲಿ ಕಣಗಿಲೆ ಹೂ ಬ್ಯಾನ್..ಪೂಜೆಗೆ ಬಳಸುವಂತಿಲ್ಲ..! ಏನಿದು ವಿಷಕಾರಿ ಹೂವಿನ ಸಾವಿನ ಸೀಕ್ರೆಟ್..?

ಕೇರಳದಲ್ಲಿ ಕಣಗಿಲೆ ಹೂ ಬ್ಯಾನ್..ಪೂಜೆಗೆ ಬಳಸುವಂತಿಲ್ಲ..! ಏನಿದು ವಿಷಕಾರಿ ಹೂವಿನ ಸಾವಿನ ಸೀಕ್ರೆಟ್..?

Published : May 27, 2024, 09:08 AM IST

ವಿಷಕಾರಿ ಕಣಗಿಲೆ ಹೂ ನಿಮ್ಮ ಮನೆಯಲ್ಲೂ ಇದೆಯಾ?
ಕೇರಳದಲ್ಲಿ ಕಣಗಿಲೆ ಹೂವು ತಿಂದು ಯುವತಿ ಸಾವು..!
ಯುವತಿ ಸಾವಿನ ಕಾರಣ ತಿಳಿದು ಬೆಚ್ಚಿ ಬಿದ್ದ ಜನತೆ..!
ಕೇರಳದ ದೇವಸ್ಥಾನಗಳಲ್ಲಿ ಕಣಗಿಲೆ ಹೂವು ಬ್ಯಾನ್ ..!

ಕಣಗಿಲೆ ಹೂವು.. ನಿಮ್ಮ ಮನೆಯಲ್ಲಿದೆಯಾ..? ನಿಮ್ಮ ಗಾರ್ಡನ್ನಲ್ಲಿ ಬೆಳೆಸಿದ್ದೀರಾ..? ಅಥವಾ ದೇವಸ್ಥಾನದಲ್ಲಿ ಪ್ರಸಾಧದ ರೀತಿ ನಿಮ್ಮ ಕೈ ಸೇರಿದೆಯಾ..? ಹಾಗಾದ್ರೆ ಎಚ್ಚರ.. ನಿಮ್ಮ ಬಳಿ ಇರೋದು ಹೂ ಅಲ್ಲ.. ಬದಲಿಗೆ ಕಾರ್ಕೋಟಕ ವಿಷ..ಅರೆ ಕಣಗಿಲೆ ಹೂ(Oleander flower) ವಿಷಾನ..? ಎಷ್ಟೋ ವರ್ಷದಿಂದ ಬಳಕೆ ಮಾಡ್ತಿದ್ದೀವಿ ಏನು ಆಗೇ ಇಲ್ಲ ಇದೇನಿದು ಹೊಸಾ ಸುದ್ದಿ ಅಂತಿದ್ದೀರಾ..? ಎಸ್ ನಂಬೋದಕ್ಕೆ ಸಾಧ್ಯ ಆಗದೇ ಇರ್ಬೋದು ಆದ್ರೆ ನಂಬಲೇ ಬೇಕಾದ ಕಡು ಸತ್ಯವಿದು.. ಕೇರಳದಲ್ಲಿ(Kerala) ಯವತಿಯೊಬ್ಬಳು(Woman) ಕಣಗಿಲೆ ಹೂವನ್ನ ಜಗಿದ ಕಾರಣ ಆಕೆ ಮೈಗೆ ವಿಷವೇರಿ( Poison) ಸಾವಿಗೀಡಾಗಿದ್ದಾಳೆ. ಆ ಬೆನ್ನಲ್ಲೇ ಕೇರಳದಲ್ಲಿ ಪೂಜೆ ಅತಿ ಹೆಚ್ಚು ಬಳಸಲಾಗ್ತಿದ್ದ ಈ  ಕಣಗಿಲೆ ಹೂವನ್ನೇ ಬ್ಯಾನ್ ಮಾಡಲಾಗಿದೆ. ದೇವರ ಪೂಜೆಯಲ್ಲಿ ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿವೆ. ಪ್ರತಿಯೊಂದು ಹೂವು ನೋಡಲು ಸುಂದರವಾಗಿರುತ್ತದೆ, ಅದರದ್ದೇ ಆದ ಆಕರ್ಷಕ ಬಣ್ಣಗಳನ್ನು ಹೊಂದಿರುತ್ತದೆ. ಹಾಗೆಯೇ ಕಣಗಿಲೆ ಹೂವು ಕೂಡಾ ನೋಡಲು ಸುಂದರವಾಗಿದೆ. ಆದ್ರೆ ಇದೇ ಕಣಗಿಲೆ ಹೂವು ವಿಷಕಾರಿಯಾಗಿ ಕೇರಳದ ಯುವತಿ ಜೀವ ಕಳೆದುಕೊಂಡಿದ್ದಾಳೆ. 

ಇದನ್ನೂ ವೀಕ್ಷಿಸಿ:  ಕನ್ನಡಿಗರು ಕಟ್ಟಿದ ಸಂಸ್ಥೆಯಿಂದ ಅರಣ್ಯವಾಸಿಗಳಲ್ಲಿ ನವೋಲ್ಲಾಸ..! ರೈತರ ಪಾಲಿನ ರಕ್ಷಕನಾದ ವಿ2ಸಾಫ್ಟ್..!

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more