ಕೇರಳದಲ್ಲಿ ಕಣಗಿಲೆ ಹೂ ಬ್ಯಾನ್..ಪೂಜೆಗೆ ಬಳಸುವಂತಿಲ್ಲ..! ಏನಿದು ವಿಷಕಾರಿ ಹೂವಿನ ಸಾವಿನ ಸೀಕ್ರೆಟ್..?

ಕೇರಳದಲ್ಲಿ ಕಣಗಿಲೆ ಹೂ ಬ್ಯಾನ್..ಪೂಜೆಗೆ ಬಳಸುವಂತಿಲ್ಲ..! ಏನಿದು ವಿಷಕಾರಿ ಹೂವಿನ ಸಾವಿನ ಸೀಕ್ರೆಟ್..?

Published : May 27, 2024, 09:08 AM IST

ವಿಷಕಾರಿ ಕಣಗಿಲೆ ಹೂ ನಿಮ್ಮ ಮನೆಯಲ್ಲೂ ಇದೆಯಾ?
ಕೇರಳದಲ್ಲಿ ಕಣಗಿಲೆ ಹೂವು ತಿಂದು ಯುವತಿ ಸಾವು..!
ಯುವತಿ ಸಾವಿನ ಕಾರಣ ತಿಳಿದು ಬೆಚ್ಚಿ ಬಿದ್ದ ಜನತೆ..!
ಕೇರಳದ ದೇವಸ್ಥಾನಗಳಲ್ಲಿ ಕಣಗಿಲೆ ಹೂವು ಬ್ಯಾನ್ ..!

ಕಣಗಿಲೆ ಹೂವು.. ನಿಮ್ಮ ಮನೆಯಲ್ಲಿದೆಯಾ..? ನಿಮ್ಮ ಗಾರ್ಡನ್ನಲ್ಲಿ ಬೆಳೆಸಿದ್ದೀರಾ..? ಅಥವಾ ದೇವಸ್ಥಾನದಲ್ಲಿ ಪ್ರಸಾಧದ ರೀತಿ ನಿಮ್ಮ ಕೈ ಸೇರಿದೆಯಾ..? ಹಾಗಾದ್ರೆ ಎಚ್ಚರ.. ನಿಮ್ಮ ಬಳಿ ಇರೋದು ಹೂ ಅಲ್ಲ.. ಬದಲಿಗೆ ಕಾರ್ಕೋಟಕ ವಿಷ..ಅರೆ ಕಣಗಿಲೆ ಹೂ(Oleander flower) ವಿಷಾನ..? ಎಷ್ಟೋ ವರ್ಷದಿಂದ ಬಳಕೆ ಮಾಡ್ತಿದ್ದೀವಿ ಏನು ಆಗೇ ಇಲ್ಲ ಇದೇನಿದು ಹೊಸಾ ಸುದ್ದಿ ಅಂತಿದ್ದೀರಾ..? ಎಸ್ ನಂಬೋದಕ್ಕೆ ಸಾಧ್ಯ ಆಗದೇ ಇರ್ಬೋದು ಆದ್ರೆ ನಂಬಲೇ ಬೇಕಾದ ಕಡು ಸತ್ಯವಿದು.. ಕೇರಳದಲ್ಲಿ(Kerala) ಯವತಿಯೊಬ್ಬಳು(Woman) ಕಣಗಿಲೆ ಹೂವನ್ನ ಜಗಿದ ಕಾರಣ ಆಕೆ ಮೈಗೆ ವಿಷವೇರಿ( Poison) ಸಾವಿಗೀಡಾಗಿದ್ದಾಳೆ. ಆ ಬೆನ್ನಲ್ಲೇ ಕೇರಳದಲ್ಲಿ ಪೂಜೆ ಅತಿ ಹೆಚ್ಚು ಬಳಸಲಾಗ್ತಿದ್ದ ಈ  ಕಣಗಿಲೆ ಹೂವನ್ನೇ ಬ್ಯಾನ್ ಮಾಡಲಾಗಿದೆ. ದೇವರ ಪೂಜೆಯಲ್ಲಿ ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿವೆ. ಪ್ರತಿಯೊಂದು ಹೂವು ನೋಡಲು ಸುಂದರವಾಗಿರುತ್ತದೆ, ಅದರದ್ದೇ ಆದ ಆಕರ್ಷಕ ಬಣ್ಣಗಳನ್ನು ಹೊಂದಿರುತ್ತದೆ. ಹಾಗೆಯೇ ಕಣಗಿಲೆ ಹೂವು ಕೂಡಾ ನೋಡಲು ಸುಂದರವಾಗಿದೆ. ಆದ್ರೆ ಇದೇ ಕಣಗಿಲೆ ಹೂವು ವಿಷಕಾರಿಯಾಗಿ ಕೇರಳದ ಯುವತಿ ಜೀವ ಕಳೆದುಕೊಂಡಿದ್ದಾಳೆ. 

ಇದನ್ನೂ ವೀಕ್ಷಿಸಿ:  ಕನ್ನಡಿಗರು ಕಟ್ಟಿದ ಸಂಸ್ಥೆಯಿಂದ ಅರಣ್ಯವಾಸಿಗಳಲ್ಲಿ ನವೋಲ್ಲಾಸ..! ರೈತರ ಪಾಲಿನ ರಕ್ಷಕನಾದ ವಿ2ಸಾಫ್ಟ್..!

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more