ಬಂಡಾಯದ ಬಾವುಟ ಬೀಸಿದ ದಂಡನಾಯಕರು! ಅಂತರ್ಯುದ್ಧಕ್ಕೆ ಛಿದ್ರವಾಗುತ್ತಾ ಘಟಬಂಧನ್..?

ಬಂಡಾಯದ ಬಾವುಟ ಬೀಸಿದ ದಂಡನಾಯಕರು! ಅಂತರ್ಯುದ್ಧಕ್ಕೆ ಛಿದ್ರವಾಗುತ್ತಾ ಘಟಬಂಧನ್..?

Published : Jan 26, 2024, 04:27 PM IST

ಹಸ್ತಪಾಳಯಕ್ಕೆ ಶಾಕ್ ಮೇಲೆ ಶಾಕ್! ಏನು ಕಾರಣ..?
ಮೈತ್ರಿ ಪಾಳಯದಲ್ಲಿ ಶುರುವಾಯ್ತಾ ಅಂತರ್ಯುದ್ಧ!
ಮೈತ್ರಿಗೆ ಶ್ರೀಕಾರ ಸುತ್ತಿದವರೇ ಗುಡ್ ಬೈ ಹೇಳಿದರಾ?
 

ಆ ಕಡೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್(Congress) ಜೋಡೊ ಯಾತ್ರೆ ನಡೆಸ್ತಾ ಇದೆ. ಆದ್ರೆ ಈ ಕಡೆ, ಮೈತ್ರಿ ಕೂಟದಲ್ಲಿದ್ದ ಒಂದೊಂದೇ ಪಕ್ಷಗಳು ಛೋಡೋ ಜಾತ್ರೆನೇ ಮಾಡ್ತಿದಾವೆ. ಬಂಗಾಳದ ದೀದಿ.. ಪಂಜಾಬ್‌ನಲ್ಲಿ ಕೇಜ್ರಿವಾಲ್ ಶಾಕ್ ಕೊಟ್ಟ ಬೆನ್ನಲ್ಲೇ ಈಗ ನಿತೀಶ್ ಕುಮಾರ್(Nitish kumar) ಕೂಡ ಬಿಗ್ ಶಾಕ್ ಕೊಟ್ಟಿದಾರೆ. ಲೋಕಸಂಗ್ರಾಮ ಹತ್ತಿರ ಬರ್ತಾ ಇದೆ. ಆ ಸಂಗ್ರಾಮ ಸಮೀಪವಾದಂತೆಲ್ಲಾ ರಣೋತ್ಸಾಹ ಹೆಚ್ಚಾಗ್ತಾ ಇದೆ. ಒಂದು ಕಡೆ, ಶತಾಯಗತಾಯ ಮೋದಿಯನ್ನ(Narendra Modi) ಮಣಿಸಲೇಬೇಕು, ಮೋದಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲೇಬೇಕು ಅಂತ ತವಕಿಸುತ್ತಿರೋ, ಹಸ್ತಪಾಳಯ. ಇಷ್ಟು ಸಾಲದು ಅಂತ, ಮೋದಿ ಅವರ ಗೆಲುವಿನ ಅಶ್ವಮೇಧ ಕಟ್ಟಿಹಾಕೋದಕ್ಕೆ ಅಂತಲೇ, ಅವತ್ತು 27 ಪಕ್ಷಗಳು ಒಟ್ಟಾಗಿದ್ವು. ಮೋದಿ ವಿರುದ್ಧ ಸಮರಘೋಷದ ವೀರ ದುಂದುಭಿ ಮೊಳಗಿಸಿದ್ವು. ಈಗ ಅದೇ ಮೈತ್ರಿ ಕೂಟದಲ್ಲಿ ದೊಡ್ಡದೊಂದು ಬಿರುಕು ಕಾಣಿಸಿಕೊಂಡಿದೆ. ಮೋದಿ ಅವರನ್ನ ಮಣಿಸಬೇಕು ಅನ್ನೋ ಒಂದೇ ಒಂದು ಉದ್ದೇಶದಿಂದ, ಅದೊಂದೇ ಧ್ಯೇಯದಿಂದ, ಕೈಪಾಳಯದ ಜೊತೆ ಕೈಕೈ ಹಿಡಿದು ನಿಂತಿದ್ದೋರು, ಇವತ್ತು ಒಬ್ಬೊಬ್ಬರಾಗಿ ದೂರವಾಗ್ತಿದಾರೆ.

ಇದನ್ನೂ ವೀಕ್ಷಿಸಿ:  CRPF, BSF ಮಹಿಳಾ ಪಡೆಯಿಂದ ಸ್ತ್ರೀ ಶಕ್ತಿ ಅನಾವರಣ: 260 ಸಾಹಸಿಗಳಿಂದ ಬೈಕ್‌ ಮೇಲೆ ಡೇರ್‌ಡೆವಿಲ್‌ ಸ್ಟಂಟ್ಸ್‌

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more