‘ರೆಮಲ್’ ಅಬ್ಬರಕ್ಕೆ ಜನಜೀವನವೇ ಅಲ್ಲೋಲಕಲ್ಲೋಲ..ಬಂಗಾಳಕೊಲ್ಲಿಯಿಂದ ಬರುತ್ತಿರುವ ಚಂಡಿ ಮಾರುತ..!

‘ರೆಮಲ್’ ಅಬ್ಬರಕ್ಕೆ ಜನಜೀವನವೇ ಅಲ್ಲೋಲಕಲ್ಲೋಲ..ಬಂಗಾಳಕೊಲ್ಲಿಯಿಂದ ಬರುತ್ತಿರುವ ಚಂಡಿ ಮಾರುತ..!

Published : May 28, 2024, 08:50 AM ISTUpdated : May 28, 2024, 08:51 AM IST

ಪ್ರತಿ ಗಂಟೆಗೆ 135 ಕಿ.ಮೀ ವೇಗದಲ್ಲಿ ನುಗ್ಗಿ ಬರ್ತಿರೋ ಚಂಡಮಾರುತ
ಬಾಂಗ್ಲಾದತ್ತ ನುಗ್ಗಿ ಬಂದಿರೋ ‘ರೆಮಲ್’ ಲಕ್ಷಾಂತರ ಜನ ಸ್ಥಳಾಂತರ
ನೂರಾರು ವಿಮಾನಗಳು.. ರೈಲು, ಹಡಗುಗಳ ಸಂಚಾರ ಸ್ಥಗಿತ..!

ಭಾರೀ ಮಳೆ.. ಭಾರೀ ಬಿರುಗಾಳಿ.. ಸೈಲೆಂಟ್ ಆಗಿ ಎಂಟ್ರಿ ಆದ ರೆಮಲ್(Cyclone Remal) ರಕ್ಕಸ. ಇದು 2024ರ ಮೊದಲ ಚಂಡಮಾರುತವಾಗಿದ್ದು, ಬಂಗಾಳ ಕೊಲ್ಲಿಯಲ್ಲಿ(Bay of Bengal) ಉದ್ಭವವಾಗಿದೆ. ಅಲ್ಲದೇ ಕರ್ನಾಟಕದಲ್ಲೂ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ರೆಮಲ್ ರಾಕ್ಷಸ ಪಕ್ಕದ ಬಾಂಗ್ಲಾ(Bangladesh) ದೇಶದಲ್ಲಿ ಮಾತ್ರ ಅಲ್ಲ, ಭಾರತದಲ್ಲೂ(West Bengal) ದಾಂಗುಡಿ ಇಡುವುದಕ್ಕೆ ಶುರು ಮಾಡಿದ್ದಾನೆ. ಇದರ ಪರಿಣಾಮ ಎಲ್ಲೆಲ್ಲೂ ಜಲವ್ಯೂಹ ಸೃಷ್ಟಿಯಾಗಿದೆ. ಇನ್ನೂ ಈ ವರ್ಷ ಆರಂಭದಿಂದಲೂ ಅಫ್ಘಾನಿಸ್ತಾನಕ್ಕೆ ಜಲಕಂಟಕ ಎಡಬಿಡದೇ ಕಾಡ್ತಿದೆ. ರೆಮಲ್ ಸೈಕ್ಲೋನ್ ಈಗಷ್ಟೇ ಉದ್ಭವ ಆಗಿರುವ ರಾಕ್ಷಸ. ಆದರೆ ಅಫ್ಘಾನಿಸ್ತಾನ್ನಲ್ಲಿ ಕಳೆದ ಕೆಲ ತಿಂಗಳಿನಿಂದ ನಾನ್‌ಸ್ಟಾಪ್ ಆಗಿ, ಪ್ರವಾಹಸುರ ಅಬ್ಬರಿಸುತ್ತಲೇ ಇದ್ದಾನೆ. ಇದರ ಪರಿಣಾಮ ಅಫ್ಘಾನ್ ಜನರ ಜೀವನ, ಅದೇ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗ್ತಿದೆ. ಈ ಒಂದೊಮದು ದೃಶ್ಯಗಳನ್ನ ನೋಡಿ, ಮಳೆಗಾಲ ಬಂದರೆ ಎದರಾಗುವ ಸಮಸ್ಯೆಗಳನ್ನ ನೋಡಿ ಇಂಥಾ ದಿನಗಳೇ ಬರುವುದು ಬೇಡ ಅಂತಿದ್ದಾರೆ. ಸೈಕ್ಲೋನ್ ಬರ್ತಿದೆ ಅಂದ್ರೆ ಅದರ ಎಫೆಕ್ಟ್ ರಣಭೀಕರ ಆಗಿರುತ್ತೆ ಅನ್ನೊ ಸತ್ಯ ಎಲ್ಲರಿಗೂ ಗೊತ್ತು. ಈಗಾಗಲೇ ಬಾಂಗ್ಲಾದಲ್ಲಿ ಸಾವಿನ ಆಟ ಆಡ್ತಿರೋ ರೆಮಲ್ ಕರ್ನಾಟಕಕ್ಕೂ ಎಂಟ್ರಿ ಆಗುವ ಸಾಧ್ಯತೆ ಇದೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರು ಇಂದು ಆಪ್ತರಿಗೆ ವ್ಯಯ ಮಾಡಲಿದ್ದು, ಮನಸ್ತಾಪಗಳು ಉಂಟಾಗಲಿವೆ..

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more