‘ರೆಮಲ್’ ಅಬ್ಬರಕ್ಕೆ ಜನಜೀವನವೇ ಅಲ್ಲೋಲಕಲ್ಲೋಲ..ಬಂಗಾಳಕೊಲ್ಲಿಯಿಂದ ಬರುತ್ತಿರುವ ಚಂಡಿ ಮಾರುತ..!

‘ರೆಮಲ್’ ಅಬ್ಬರಕ್ಕೆ ಜನಜೀವನವೇ ಅಲ್ಲೋಲಕಲ್ಲೋಲ..ಬಂಗಾಳಕೊಲ್ಲಿಯಿಂದ ಬರುತ್ತಿರುವ ಚಂಡಿ ಮಾರುತ..!

Published : May 28, 2024, 08:50 AM ISTUpdated : May 28, 2024, 08:51 AM IST

ಪ್ರತಿ ಗಂಟೆಗೆ 135 ಕಿ.ಮೀ ವೇಗದಲ್ಲಿ ನುಗ್ಗಿ ಬರ್ತಿರೋ ಚಂಡಮಾರುತ
ಬಾಂಗ್ಲಾದತ್ತ ನುಗ್ಗಿ ಬಂದಿರೋ ‘ರೆಮಲ್’ ಲಕ್ಷಾಂತರ ಜನ ಸ್ಥಳಾಂತರ
ನೂರಾರು ವಿಮಾನಗಳು.. ರೈಲು, ಹಡಗುಗಳ ಸಂಚಾರ ಸ್ಥಗಿತ..!

ಭಾರೀ ಮಳೆ.. ಭಾರೀ ಬಿರುಗಾಳಿ.. ಸೈಲೆಂಟ್ ಆಗಿ ಎಂಟ್ರಿ ಆದ ರೆಮಲ್(Cyclone Remal) ರಕ್ಕಸ. ಇದು 2024ರ ಮೊದಲ ಚಂಡಮಾರುತವಾಗಿದ್ದು, ಬಂಗಾಳ ಕೊಲ್ಲಿಯಲ್ಲಿ(Bay of Bengal) ಉದ್ಭವವಾಗಿದೆ. ಅಲ್ಲದೇ ಕರ್ನಾಟಕದಲ್ಲೂ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ರೆಮಲ್ ರಾಕ್ಷಸ ಪಕ್ಕದ ಬಾಂಗ್ಲಾ(Bangladesh) ದೇಶದಲ್ಲಿ ಮಾತ್ರ ಅಲ್ಲ, ಭಾರತದಲ್ಲೂ(West Bengal) ದಾಂಗುಡಿ ಇಡುವುದಕ್ಕೆ ಶುರು ಮಾಡಿದ್ದಾನೆ. ಇದರ ಪರಿಣಾಮ ಎಲ್ಲೆಲ್ಲೂ ಜಲವ್ಯೂಹ ಸೃಷ್ಟಿಯಾಗಿದೆ. ಇನ್ನೂ ಈ ವರ್ಷ ಆರಂಭದಿಂದಲೂ ಅಫ್ಘಾನಿಸ್ತಾನಕ್ಕೆ ಜಲಕಂಟಕ ಎಡಬಿಡದೇ ಕಾಡ್ತಿದೆ. ರೆಮಲ್ ಸೈಕ್ಲೋನ್ ಈಗಷ್ಟೇ ಉದ್ಭವ ಆಗಿರುವ ರಾಕ್ಷಸ. ಆದರೆ ಅಫ್ಘಾನಿಸ್ತಾನ್ನಲ್ಲಿ ಕಳೆದ ಕೆಲ ತಿಂಗಳಿನಿಂದ ನಾನ್‌ಸ್ಟಾಪ್ ಆಗಿ, ಪ್ರವಾಹಸುರ ಅಬ್ಬರಿಸುತ್ತಲೇ ಇದ್ದಾನೆ. ಇದರ ಪರಿಣಾಮ ಅಫ್ಘಾನ್ ಜನರ ಜೀವನ, ಅದೇ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗ್ತಿದೆ. ಈ ಒಂದೊಮದು ದೃಶ್ಯಗಳನ್ನ ನೋಡಿ, ಮಳೆಗಾಲ ಬಂದರೆ ಎದರಾಗುವ ಸಮಸ್ಯೆಗಳನ್ನ ನೋಡಿ ಇಂಥಾ ದಿನಗಳೇ ಬರುವುದು ಬೇಡ ಅಂತಿದ್ದಾರೆ. ಸೈಕ್ಲೋನ್ ಬರ್ತಿದೆ ಅಂದ್ರೆ ಅದರ ಎಫೆಕ್ಟ್ ರಣಭೀಕರ ಆಗಿರುತ್ತೆ ಅನ್ನೊ ಸತ್ಯ ಎಲ್ಲರಿಗೂ ಗೊತ್ತು. ಈಗಾಗಲೇ ಬಾಂಗ್ಲಾದಲ್ಲಿ ಸಾವಿನ ಆಟ ಆಡ್ತಿರೋ ರೆಮಲ್ ಕರ್ನಾಟಕಕ್ಕೂ ಎಂಟ್ರಿ ಆಗುವ ಸಾಧ್ಯತೆ ಇದೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರು ಇಂದು ಆಪ್ತರಿಗೆ ವ್ಯಯ ಮಾಡಲಿದ್ದು, ಮನಸ್ತಾಪಗಳು ಉಂಟಾಗಲಿವೆ..

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
Read more