‘ರೆಮಲ್’ ಅಬ್ಬರಕ್ಕೆ ಜನಜೀವನವೇ ಅಲ್ಲೋಲಕಲ್ಲೋಲ..ಬಂಗಾಳಕೊಲ್ಲಿಯಿಂದ ಬರುತ್ತಿರುವ ಚಂಡಿ ಮಾರುತ..!

‘ರೆಮಲ್’ ಅಬ್ಬರಕ್ಕೆ ಜನಜೀವನವೇ ಅಲ್ಲೋಲಕಲ್ಲೋಲ..ಬಂಗಾಳಕೊಲ್ಲಿಯಿಂದ ಬರುತ್ತಿರುವ ಚಂಡಿ ಮಾರುತ..!

Published : May 28, 2024, 08:50 AM ISTUpdated : May 28, 2024, 08:51 AM IST

ಪ್ರತಿ ಗಂಟೆಗೆ 135 ಕಿ.ಮೀ ವೇಗದಲ್ಲಿ ನುಗ್ಗಿ ಬರ್ತಿರೋ ಚಂಡಮಾರುತ
ಬಾಂಗ್ಲಾದತ್ತ ನುಗ್ಗಿ ಬಂದಿರೋ ‘ರೆಮಲ್’ ಲಕ್ಷಾಂತರ ಜನ ಸ್ಥಳಾಂತರ
ನೂರಾರು ವಿಮಾನಗಳು.. ರೈಲು, ಹಡಗುಗಳ ಸಂಚಾರ ಸ್ಥಗಿತ..!

ಭಾರೀ ಮಳೆ.. ಭಾರೀ ಬಿರುಗಾಳಿ.. ಸೈಲೆಂಟ್ ಆಗಿ ಎಂಟ್ರಿ ಆದ ರೆಮಲ್(Cyclone Remal) ರಕ್ಕಸ. ಇದು 2024ರ ಮೊದಲ ಚಂಡಮಾರುತವಾಗಿದ್ದು, ಬಂಗಾಳ ಕೊಲ್ಲಿಯಲ್ಲಿ(Bay of Bengal) ಉದ್ಭವವಾಗಿದೆ. ಅಲ್ಲದೇ ಕರ್ನಾಟಕದಲ್ಲೂ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ರೆಮಲ್ ರಾಕ್ಷಸ ಪಕ್ಕದ ಬಾಂಗ್ಲಾ(Bangladesh) ದೇಶದಲ್ಲಿ ಮಾತ್ರ ಅಲ್ಲ, ಭಾರತದಲ್ಲೂ(West Bengal) ದಾಂಗುಡಿ ಇಡುವುದಕ್ಕೆ ಶುರು ಮಾಡಿದ್ದಾನೆ. ಇದರ ಪರಿಣಾಮ ಎಲ್ಲೆಲ್ಲೂ ಜಲವ್ಯೂಹ ಸೃಷ್ಟಿಯಾಗಿದೆ. ಇನ್ನೂ ಈ ವರ್ಷ ಆರಂಭದಿಂದಲೂ ಅಫ್ಘಾನಿಸ್ತಾನಕ್ಕೆ ಜಲಕಂಟಕ ಎಡಬಿಡದೇ ಕಾಡ್ತಿದೆ. ರೆಮಲ್ ಸೈಕ್ಲೋನ್ ಈಗಷ್ಟೇ ಉದ್ಭವ ಆಗಿರುವ ರಾಕ್ಷಸ. ಆದರೆ ಅಫ್ಘಾನಿಸ್ತಾನ್ನಲ್ಲಿ ಕಳೆದ ಕೆಲ ತಿಂಗಳಿನಿಂದ ನಾನ್‌ಸ್ಟಾಪ್ ಆಗಿ, ಪ್ರವಾಹಸುರ ಅಬ್ಬರಿಸುತ್ತಲೇ ಇದ್ದಾನೆ. ಇದರ ಪರಿಣಾಮ ಅಫ್ಘಾನ್ ಜನರ ಜೀವನ, ಅದೇ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗ್ತಿದೆ. ಈ ಒಂದೊಮದು ದೃಶ್ಯಗಳನ್ನ ನೋಡಿ, ಮಳೆಗಾಲ ಬಂದರೆ ಎದರಾಗುವ ಸಮಸ್ಯೆಗಳನ್ನ ನೋಡಿ ಇಂಥಾ ದಿನಗಳೇ ಬರುವುದು ಬೇಡ ಅಂತಿದ್ದಾರೆ. ಸೈಕ್ಲೋನ್ ಬರ್ತಿದೆ ಅಂದ್ರೆ ಅದರ ಎಫೆಕ್ಟ್ ರಣಭೀಕರ ಆಗಿರುತ್ತೆ ಅನ್ನೊ ಸತ್ಯ ಎಲ್ಲರಿಗೂ ಗೊತ್ತು. ಈಗಾಗಲೇ ಬಾಂಗ್ಲಾದಲ್ಲಿ ಸಾವಿನ ಆಟ ಆಡ್ತಿರೋ ರೆಮಲ್ ಕರ್ನಾಟಕಕ್ಕೂ ಎಂಟ್ರಿ ಆಗುವ ಸಾಧ್ಯತೆ ಇದೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರು ಇಂದು ಆಪ್ತರಿಗೆ ವ್ಯಯ ಮಾಡಲಿದ್ದು, ಮನಸ್ತಾಪಗಳು ಉಂಟಾಗಲಿವೆ..

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
Read more