ಅಂದು ಪಟ್ಟ ಕಟ್ಟಿದ ಇಂದಿರಾ, ಕಿತ್ತುಕೊಂಡಿದ್ದೇಕೆ? ರಾಷ್ಟ್ರ ರಾಜಕಾರಣ ಬದಲಿಸಿತ್ತು ಪೃಥ್ವಿ ವಲ್ಲಭನ 'ಕ್ರಾಂತಿರಂಗ'?

ಅಂದು ಪಟ್ಟ ಕಟ್ಟಿದ ಇಂದಿರಾ, ಕಿತ್ತುಕೊಂಡಿದ್ದೇಕೆ? ರಾಷ್ಟ್ರ ರಾಜಕಾರಣ ಬದಲಿಸಿತ್ತು ಪೃಥ್ವಿ ವಲ್ಲಭನ 'ಕ್ರಾಂತಿರಂಗ'?

Published : Apr 02, 2024, 05:28 PM ISTUpdated : Apr 02, 2024, 05:30 PM IST

ದೇವರಾಜ ಅರಸು ಅಂದು ಲಿಂಗಾಯತರ ವಿರೋಧವನ್ನು ಕಟ್ಟಿಕೊಂಡೇ ಎಲೆಕ್ಷನ್‌ ಗೆದ್ದಿದ್ದರು. 
 

ಕರ್ನಾಟಕದ ಒಂದು ಮೂಲೆಯಲ್ಲಿ ಹುಟ್ಟಿದ ಒಂದು ಗುಸು ಗುಸು ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಾಯಿಸಿತ್ತು. 1977ರಲ್ಲಿ ಆಗಷ್ಟೇ ಎಮರ್ಜೆನ್ಸಿ ಮುಗಿದು, ಇಂದಿರಾ ಗಾಂಧಿಗೆ ಪಾಠ ಕಲಿಸಲು ಜನ ಕಾಯುತ್ತಿದ್ದರು. ಸಂಜಯ್‌ ಗಾಂಧಿ, ಇಂದಿರಾ ಗಾಂಧಿ ಇಬ್ಬರು ಸೋತಿದ್ದರು. ಈ ವೇಳೆ ಕಾಂಗ್ರೆಸ್‌ಗೆ ಬಲವಾಗಿದ್ದು ಈ ಕರ್ನಾಟಕ. 28 ಕ್ಷೇತ್ರಗಳ ಪೈಕಿ 26ರನ್ನು ಕಾಂಗ್ರೆಸ್‌ ಗೆದ್ದಿತ್ತು. ಅಂದು ಕರ್ನಾಟಕದ ಜನ ದೇವರಾಜ ಅರಸು ಅವರನ್ನು ನೋಡಿ ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದರು. ಇವರು ರಾಜ್ಯ ಕಂಡ ದೀಮಂತ ನಾಯಕ. 

ಇದನ್ನೂ ವೀಕ್ಷಿಸಿ:  Katchatheevu Island Controversy: ಭಾರತದ ಭಾಗವಾಗಿದ್ದ ಕಚ್ಚತೀವು ಲಂಕಾ ಪಾಲಾಗಿದ್ದು ಹೇಗೆ..? ಏನಿದು ವಿವಾದ ?

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!