2024ರ ಮಹಾಯುದ್ಧಕ್ಕೆ..ಮೋದಿಗೆ ಗ್ಯಾರಂಟಿ ಶಕ್ತಿ..!ಕುಗ್ಗಿಲ್ಲ ನಮೋ ಹವಾ..ದೇಶದಲ್ಲಿ ತಗ್ಗಿಲ್ಲ ಬಿಜೆಪಿ ಬಲ!

2024ರ ಮಹಾಯುದ್ಧಕ್ಕೆ..ಮೋದಿಗೆ ಗ್ಯಾರಂಟಿ ಶಕ್ತಿ..!ಕುಗ್ಗಿಲ್ಲ ನಮೋ ಹವಾ..ದೇಶದಲ್ಲಿ ತಗ್ಗಿಲ್ಲ ಬಿಜೆಪಿ ಬಲ!

Published : Dec 04, 2023, 02:11 PM IST

ರಾಜಸ್ಥಾನ್ ಕಾಂಗ್ರೆಸ್ ಬೀದಿ ಕಾಳಗ ಮೋದಿಗೆ ಪ್ಲಸ್ ಆಯ್ತಾ..? 
ಮಧ್ಯಪ್ರದೇಶದಲ್ಲಿ ಕಮಲತಾಥ್ ಮೊಂಡತನ ಬಿಜೆಪಿಗೆ ಪ್ಲಸ್..?  
ಸನಾತನ ಧರ್ಮದ ನಿಂಧನೆ.. ಕಾಂಗ್ರೆಸ್ ತಿರಸ್ಕಾರಕ್ಕೆ ಕಾರಣ..?

ಪ್ರಧಾನಿ ನರೇಂದ್ರ ಮೋದಿ ಸಮಿಫೈನಲ್‌ನಲ್ಲಿ ಭರ್ಜರಿಯಾಗಿ ಗೆದ್ದಿದ್ದಾರೆ. ಭಾನುವಾರ 4 ರಾಜ್ಯಗಳ ಎಲೆಕ್ಷನ್ ರಿಸಲ್ಟ್(Election Result) ಬಂದಿದೆ. ನಾಲ್ಕರಲ್ಲಿ ಬಿಜೆಪಿ(BJP) ಮೂರು ರಾಜ್ಯಗಳಲ್ಲಿ ಅದ್ದೂರಿ ಗೆಲುವು ಸಾಧಿಸಿದೆ. ಈ ಮೂಲ ಮೋದಿ ಹವಾ ಕುಗ್ಗಿಲ್ಲ ಅನ್ನೋದು ತಿಳಿದಿಂತಾಗಿದೆ. ದೇಶದಲ್ಲಿ ಬಿಜೆಪಿ ಬಲ ತಗ್ಗಿಲ್ಲ ಅನ್ನೋದು ಸಹ ಸಾಬೀತಾಗಿದೆ. ಮಧ್ಯಪ್ರದೇಶ,ರಾಜಸ್ಥಾನ, ಛತ್ತೀಸ್‌ಗಢ್, ತೆಲಂಗಾಣ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ರಿಸಲ್ಟ್ ಹೊರ ಬಿದ್ದಿದೆ. ಈ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಮೂರರಲ್ಲಿ ಭರ್ಜರಿ ಗೆಲುವು ಕಂಡಿದೆ. ತೆಲಂಗಾಣವೊಂದನ್ನು ಹೊರತುಪಡಿಸಿ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ತೆಂಗಾಣದಲ್ಲಿ ಮಾತ್ರ ಕಾಂಗ್ರೆಸ್ (Congress) ಸಮಾಧಾನಕರ ಗೆಲುವು ಕಂಡಿದೆ. ಈ ಮೂಲಕ ದೇಶದಲ್ಲಿ ಮೋದಿ ಹವಾ ಕಡಿಮೆ ಆಯ್ತು ಅಂದವರಿಗೆ ತಕ್ಕನಾದ ಉತ್ತರ ಸಿಕ್ಕಿದೆ. ಈ ನಾಲ್ಕು ರಾಜ್ಯಗಳ ಎಲೆಕ್ಷನ್ ರಿಸಲ್ಟ್ ಅನ್ನು ಸೆಮಿಫೈನಲ್ ಎಂದೇ ಹೇಳಲಾಗುತ್ತಿತ್ತು. ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ನಲ್ಲಿ ನಡೆಯಲಿರುವ ಲೋಕಸಭಾ ಎಲೆಕ್ಷನ್ನ(Loksabha election) ಪೂರ್ವ ಫಲಿತಾಂಶವೆಂದೇ ಬಿಂಬಿಸಲಾಗಿತ್ತು. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಈ ನಾಲ್ಕು ರಾಜ್ಯಗಳ ರಿಸಲ್ಟ್ ತುಂಬಾನೇ ಮುಖ್ಯವಾಗಿತ್ತು. ಅದರಲ್ಲೂ ರಾಹುಲ್ ಮತ್ತು ಮೋದಿ ಇಬ್ಬರಿಗೂ ಅತ್ಯಂತ ಪ್ರಮುಖವಾದ ರಿಸಲ್ಟ್ ಇದಾಗಿತ್ತು. ಈ ಮಹತ್ವದ ಚುನಾವಣೆಯಲ್ಲಿ ಮೋದಿ(Narendra Modi) ಗೆದ್ದಿದ್ದಾರೆ. ನಾಲ್ಕರಲ್ಲಿ ರಾಹುಲ್ ಒಂದು ರಾಜ್ಯ ಗೆದ್ದು ಸಮಾಧಾನ ಮಾಡಿಕೊಂಡ್ರೆ, ಮೋದಿ ಮೂರು ರಾಜ್ಯಗಳಲ್ಲಿ ಅದ್ದೂರಿ ಗೆಲುವು ಸಾಧಿಸಿದ್ದಾರೆ. ಮೂರು ರಾಜ್ಯಗಳ ಈ ಅದ್ದೂರಿ ಗೆಲುವು ಮೋದಿಗೆ ಭೀಮ ಬಲವನ್ನು ತಂದುಕೊಟ್ಟಿದೆ. 

ಇದನ್ನೂ ವೀಕ್ಷಿಸಿ:  ನಾಲ್ಕು ರಾಜ್ಯಗಳ ಫಲಿತಾಂಶದಿಂದ ಕರ್ನಾಟಕಕ್ಕೆ ಸಂದೇಶ ಏನು..? ವಿಧಾನಸಭೆ ಸೋತ ಬಿಜೆಪಿ ಲೋಕಸಭೆ ಗೆಲ್ಲುತ್ತಾ..?

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more