ಮಹಾನ್ ನಾಯಕರ ಧ್ವನಿಗೆ ಸಾಕ್ಷಿಯಾಗಿತ್ತು ಈ ಸುಂದರ ಭವನ: 96 ವರ್ಷಗಳ ಸಂಸತ್ ಭವನ ಇಂದಿನಿಂದ ನೆನಪು ಮಾತ್ರ !

ಮಹಾನ್ ನಾಯಕರ ಧ್ವನಿಗೆ ಸಾಕ್ಷಿಯಾಗಿತ್ತು ಈ ಸುಂದರ ಭವನ: 96 ವರ್ಷಗಳ ಸಂಸತ್ ಭವನ ಇಂದಿನಿಂದ ನೆನಪು ಮಾತ್ರ !

Published : May 29, 2023, 10:42 AM IST

ಹಳೆಯ ಸಂಸತ್‌ ಭವನ ದೇಶದ ಪ್ರತಿಷ್ಠಿತ ಕಟ್ಟಡಗಳಲ್ಲೊಂದಾಗಿತ್ತು. ನಮ್ಮ ಸಂಸತ್ ಭವನ ದೇಶದ ಶಕ್ತಿ ಕೇಂದ್ರವಾಗಿತ್ತು. ದೇಶದ ಸಾಕ್ಷಿಪ್ರಜ್ಞೆಯಂತೆ ಸ್ಥಾಯಿಯಾಗಿ ನಿಂತಿದ್ದ, ಈ ಕಟ್ಟಡ ಎಲ್ಲರನ್ನೂ ಒಳಗೊಳ್ಳುವ ದೂರದೃಷ್ಟಿತ್ವದ ಪ್ರತೀಕವಾಗಿತ್ತು.

ಈ ಭವನ ‘ಟ್ರಿಸ್ಟ್ ವಿತ್ ಡೆಸ್ಟಿನಿ’ಭಾಷಣಕ್ಕೆ ಸಾಕ್ಷಿಯಾಗಿದೆ.ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಆಗಸ್ಟ್ 14ರ ಮಧ್ಯೆ ರಾತ್ರಿ. ಭವನದ ಕಟ್ಟದ ಮೇಲೆ ಧ್ವಜ ಹಾರಿದ್ದು ಸಹ ಮಧ್ಯೆ ರಾತ್ರಿಯಲ್ಲಿಯೇ. ನಂತರ ಈ ಭವನ ಪ್ರತಿ ಕ್ಷಣ ಅವಿಸ್ಮರಣೀಯವಾಗಿತ್ತು. ನಮ್ಮೆಲ್ಲಾರ ಹೆಮ್ಮೆಯ ತ್ರಿವರ್ಣ ಧ್ವಜಕ್ಕೆ ಮೊದಲ ಅರುಣೋದಯವನ್ನು ನೀಡಿದ ಕಟ್ಟಡವಿದೆ. ಈ ಮೂಲಕ ಸೂರ್ಯನಿಗೆ ತ್ರಿವರ್ಣ ಧ್ವಜ ಪರಿಯಿಸಿದ ಸಂಸತ್ ಭವನ. ಆ ಕ್ಷಣದಿಂದ ಭಾರತದ ಏಳಿಗೆಗೆ ಸಾಕ್ಷಿಯಾಗುತ್ತಲೇ ಬಂತು. ಹಾಗೆಯೇ, ಆಗಸ್ಟ್ 15 ರಂದು ಇದೇ ಪಾರ್ಲಿಮೆಂಟ್ ಭವನದಲ್ಲಿ ಟ್ವಿಸ್ಟ್ ವಿತ್ ಡೆಸ್ಟಿನಿ ಅನ್ನೋ ಭಾಷಣ ಮಾಡುತ್ತಾರೆ. ಇದು ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ, ಪಾರ್ಲಿಮೆಂಟ್‌ನಲ್ಲಿ ಮಾಡಿದ ಮೊದಲ ಭಾಷಣ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು. ಅಂದು ಮೊದಲ ಪ್ರಧಾನಿ ಪಂಡಿತ್ ಜವಾಹರ್ಲಾಲ್ ಜೆಹರೂ ಅವರ ಭಾಷಣದಿಂದ, ಅಧೀಕೃತವಾಗಿ ದೇಶ ಸೇವೆಯನ್ನು ಆರಂಭಿಸುತ್ತೆ ಈ ಭವನ. 

ಇದನ್ನೂ ವೀಕ್ಷಿಸಿ: ಸೆಂಗೋಲ್‌ಗೂ ಕರುನಾಡಿನ ಮಠ-ಮಂದಿರಕ್ಕೂ ನಂಟು: ಆ ರಾಜದಂಡಕ್ಕೂ ಈ ಧರ್ಮದಂಡಕ್ಕೂ ಏನು ಸಂಬಂಧ ?

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?