ಆತನ ಗೆಲುವು ಬರೆದಿತ್ತು ಇತಿಹಾಸ! ಮಗನ ಸಾವಿಗೆ ಚುನಾವಣಾ ರಣಕಣದಲ್ಲಿ ನ್ಯಾಯ ಪಡೆದ ತಂದೆ!

ಆತನ ಗೆಲುವು ಬರೆದಿತ್ತು ಇತಿಹಾಸ! ಮಗನ ಸಾವಿಗೆ ಚುನಾವಣಾ ರಣಕಣದಲ್ಲಿ ನ್ಯಾಯ ಪಡೆದ ತಂದೆ!

Published : Dec 08, 2023, 02:55 PM IST

ಚುನಾವಣ ರಣಕಣದ ಅತಿರೋಚಕ ಅಧ್ಯಾಯ!
ರಾಜಸ್ಥಾನದಲ್ಲಿ ಸಿಕ್ಕರಾ ಮತ್ತೊಬ್ಬ ಯೋಗಿ..?
ಮಾತಲ್ಲಿ ಬೆಂಕಿ.. ಕೆಲಸದಲ್ಲಿ ಜ್ವಾಲಾಮುಖಿ!

ನಾವಿವತ್ತು ನಿಮಗೆ ಮಗನ ಸಾವಿಗೆ ಚುನಾವಣಾ ರಣಕಣದಲ್ಲಿ ನ್ಯಾಯ ಪಡೆದ ತಂದೆಯ ಕತೆ ಹೇಳ್ತಾ ಇದೀವಿ. 7 ಬಾರಿ ಶಾಸಕರಾಗಿದ್ದವರನ್ನಅದೊಂದು ಫೋಟೋ ಹೇಗೆ ಮಣಿಸಿತ್ತು ಅನ್ನೋದನ್ನ ತೋರಿಸ್ತೀವಿ. ಕೇಸರಿ ಪಡೆಗೆ ಮತ್ತೊಬ್ಬ ಯೋಗಿ ಬಾಬಾ ಸಿಕ್ಕಿದ್ದಾರೆ ಅನ್ನೋ ಮಾತಿನ ಹಿಂದಿರೋ ಅಸಲಿಯತ್ತು ತೋರಿಸ್ತೀವಿ. ರಾಷ್ಟ್ರ ರಾಜಕಾರಣದ ದಿಕ್ಕು ದೆಸೆ ನಿರ್ಧರಿಸೋ ಚುನಾವಣೆಗಳು ಮುಗಿದಿವೆ. ಅದರ ರಿಸಲ್ಟ್ ಕೂಡ ಬಂದಾಗಿದೆ. ಬಿಜೆಪಿ(BJP) ಹಾಗೂ ಕಾಂಗ್ರೆಸ್(Congress), ಈ ಎರಡೂ ರಾಷ್ಟ್ರೀಯ ಪಕ್ಷಗಳು ಈ ಚುನಾವಣೆಗಳನ್ನ ಘನಗಂಭೀರವಾಗಿ ಪರಿಗಣಿಸಿದ್ವು. ಇಲ್ಲಿನ ಸೋಲು ಗೆಲುವು, ಆಯಾ ಪಕ್ಷಗಳ ಭವಿಷ್ಯವನ್ನೇ ನಿರ್ಧರಿಸಲಿವೆ ಅಂತ ಭಾವಿಸಲಾಗಿತ್ತು. ಅಂತೂ ಫಲಿತಾಂಶ ಹೊರಬಂದಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಗಢ( Chhattisgarh) ಈ ಮೂರೂ ರಾಜ್ಯಗಳಲ್ಲಿ ಕಮಲ ಅರಳಿ ಕಿಲಕಿಲ ಅಂತ ನಗ್ತಾ ಇದ್ರೆ, ತೆಲಂಗಾಣದಲ್ಲಿ(Telangana) ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರ ಗಳಿಸಿದೆ.. ಇನ್ನು ಮಿಜೋರಾಂನಲ್ಲಿ ಮೊಟ್ಟ ಮೊದಲ ಬಾರಿಗೆ, ಜೋರಾಮ್ ಪೀಪಲ್ಸ್ ಮೂಮೆಂಟ್ ಅಧಿಕಾರ ಸ್ಥಾಪನೆ ಮಾಡಿದೆ. ಪಂಚರಾಜ್ಯಗಳಲ್ಲಿ ಪಂಚಾಮೃತ ಸಿಕ್ಕಿರೋದು ಕಮಲ ಪಾಳಯಕ್ಕೇನೇ.. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆಯಾದ್ರೂ, ಬಿಜೆಪಿ ಬೇಸರಪಟ್ಟಿಕೊಳ್ಳೋ ಅವಶ್ಯಕತೆ ಇಲ್ಲ. ಯಾಕಂದ್ರೆ ಕಳೆದ ಚುನಾವಣೆಲಿ ಒಂದು ಸೀಟು ಗಳಿಸೋಕೂ ಹೆಣಗಾಡ್ತಾ ಇದ್ದ ಬಿಜೆಪಿ ಈ ಬಾರಿ ಒಟ್ಟು 8 ಸೀಟು ದಕ್ಕಿಸಿಕೊಂಡಿದೆ. ನೆಲೆಯೇ ಇಲ್ಲದ ರಾಜ್ಯದಲ್ಲೂ 7 ಸೀಟ್ ಹೆಚ್ಚಿಸಿಕೊಂಡು ಬಲಪ್ರದರ್ಶನ ಮಾಡಿದೆ.

ಇದನ್ನೂ ವೀಕ್ಷಿಸಿ:  ಕಾಮಾಲೆಯಿಂದ ಸತ್ತ ಅಂದುಕೊಂಡಿದ್ದರು ಎಲ್ಲರೂ..! ಪೋಸ್ಟ್ ಮಾರ್ಟಮ್ ರಿಪೋರ್ಟ್ ಕೊಟ್ಟಿತ್ತು ಸುಳಿವು..!

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more