India@75: ಅಕ್ಷರಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಕವಿ ಪತ್ರಕರ್ತ ಸುಬ್ರಮಣ್ಯ ಭಾರತಿ

India@75: ಅಕ್ಷರಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಕವಿ ಪತ್ರಕರ್ತ ಸುಬ್ರಮಣ್ಯ ಭಾರತಿ

Published : Jul 01, 2022, 05:28 PM ISTUpdated : Jul 01, 2022, 06:06 PM IST

ಸ್ವತಂತ್ರ ಹೋರಾಟಗಾರ, ಕವಿ, ವೇದ ವಿದ್ವಾಂಶ ಸುಬ್ರಹ್ಮಣ್ಯ ಭಾರತಿಯವರು 1882 ಎತ್ತಾಯಪುರಂನಲ್ಲಿ ಜನಿಸಿದರು ಚಿಕ್ಕಂದಿನಿಂದಲೇ ಅಧ್ಯಯನ, ಪಾಂಡಿತ್ಯ ಹೆಚ್ಚಿಸಿಕೊಂಡಿದ್ದರು.  ಎತ್ತಾಯಂನ ದೊರೆ ಸುಬ್ರಹ್ರಣ್ಯರಿಗೆ ಭಾರತಿ ಎಂಬ ಬಿರುದು ನೀಡಿದರು. 

ಸ್ವತಂತ್ರ ಹೋರಾಟಗಾರ, ಕವಿ, ವೇದ ವಿದ್ವಾಂಶ ಸುಬ್ರಹ್ಮಣ್ಯ ಭಾರತಿಯವರು 1882 ಎತ್ತಾಯಪುರಂನಲ್ಲಿ ಜನಿಸಿದರು ಚಿಕ್ಕಂದಿನಿಂದಲೇ ಅಧ್ಯಯನ, ಪಾಂಡಿತ್ಯ ಹೆಚ್ಚಿಸಿಕೊಂಡಿದ್ದರು.  ಎತ್ತಾಯಂನ ದೊರೆ ಸುಬ್ರಹ್ರಣ್ಯರಿಗೆ ಭಾರತಿ ಎಂಬ ಬಿರುದು ನೀಡಿದರು. ಮುಂದೆ ಬನಾರಸ್ ವಿವಿಯಲ್ಲಿ ವೇದ, ಸಂಸ್ಕೃತ ಅಧ್ಯಯನ ಮಾಡಿದರು. ಆನಂತರ ತಮಿಳು ಶಿಕ್ಷಕರಾಗಿ ವೃತ್ತಿ ಆರಂಭಿಸುತ್ತಾರೆ. ಬಳಿಕ ಪತ್ರಿಕೋದ್ಯಮಕ್ಕೂ ಕಾಲಿಡುತ್ತಾರೆ. ಮುಂದೆ ಸ್ವತಂತ್ರ ಹೋರಾಟದಲ್ಲಿ ಹೇಗೆ ಭಾಗವಹಿಸುತ್ತಾರೆ..? ಇಲ್ಲಿದೆ ಅವರ ಜೀವನಗಾಥೆ 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ