India@75: ಸ್ವದೇಶಿ ಅಂಬಾಸಿಡರ್ ಕಾರ್ ನಿರ್ಮಿಸಿ ಬ್ರಿಟಿಷರಿಗೆ ಸಡ್ಡು ಹೊಡದ ಘನಶ್ಯಾಂ ಬಿರ್ಲಾ

India@75: ಸ್ವದೇಶಿ ಅಂಬಾಸಿಡರ್ ಕಾರ್ ನಿರ್ಮಿಸಿ ಬ್ರಿಟಿಷರಿಗೆ ಸಡ್ಡು ಹೊಡದ ಘನಶ್ಯಾಂ ಬಿರ್ಲಾ

Published : Aug 01, 2022, 05:21 PM IST

ದೇಶದಲ್ಲಿ ಸ್ವತಂತ್ರ್ಯ ಕಿಚ್ಚು ಹೊತ್ತಿ ಉರಿತಿದ್ದಾಗ ಕೆಲವು ಪ್ರಮುಖ ಉದ್ಯಮಿಗಳು ಭಾಗವಹಿಸಿ ಕೊಡುಗೆ ನೀಡಿದ್ದಾರೆ. ಅವರಲ್ಲಿ ಜಮ್ನಲಾಲ್ ಬಜಾಜ್ ಹಾಗೂ ಘನಶ್ಯಾಂ ಬಿರ್ಲಾ (Ghanshyam das Birla) ಪ್ರಮುಖರು. ವಿದೇಶಿ ವ್ಯಾಪಾರಿಗಳ ತಾರತಮ್ಯ, ವ್ಯಾಪಾರದ ನೀತಿಯಿಂದ ಘನಶ್ಯಾಂ ದಾಸ್‌ನ ರಾಷ್ಟ್ರಪ್ರಜ್ಞೆ ಜಾಗೃತವಾಗುತ್ತದೆ. 

ದೇಶದಲ್ಲಿ ಸ್ವತಂತ್ರ್ಯ ಕಿಚ್ಚು ಹೊತ್ತಿ ಉರಿತಿದ್ದಾಗ ಕೆಲವು ಪ್ರಮುಖ ಉದ್ಯಮಿಗಳು ಭಾಗವಹಿಸಿ ಕೊಡುಗೆ ನೀಡಿದ್ದಾರೆ. ಅವರಲ್ಲಿ ಜಮ್ನಲಾಲ್ ಬಜಾಜ್ ಹಾಗೂ ಘನಶ್ಯಾಂ ಬಿರ್ಲಾ ( Ghanshyam das Birla ) ಪ್ರಮುಖರು. ವಿದೇಶಿ ವ್ಯಾಪಾರಿಗಳ ತಾರತಮ್ಯ, ವ್ಯಾಪಾರದ ನೀತಿಯಿಂದ ಘನಶ್ಯಾಂ ದಾಸ್‌ನ ರಾಷ್ಟ್ರಪ್ರಜ್ಞೆ ಜಾಗೃತವಾಗುತ್ತದೆ. ಅದೇ ಸಮಯಕ್ಕೆ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಹಿಂತಿರುಗುತ್ತಾರೆ. ಆಗ ಘನಶ್ಯಾಂ ಹಾಗೂ ಗಾಂಧೀಜಿ ನಡುವೆ ಸ್ನೇಹ ಬೆಳೆಯುತ್ತದೆ. 

1942 ರಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಶುರು ಮಾಡುತ್ತಾರೆ. ಈ ಕಂಪನಿಯ ಅಂಬಾಸಿಡರ್ ಕಾರು ಭಾರತದ ಹೆಮ್ಮೆಯ ಸಂಕೇತವಾಗುತ್ತದೆ. ಸ್ವತಂತ್ರ್ಯ ನಂತರ ಘನಶ್ಯಾಮರ ಉದ್ಯಮ ಇನ್ನಷ್ಟು ವಿಸ್ತಾರವಾಗುತ್ತದೆ. 

 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ