India@75: ಜೈ ಹಿಂದ್ ಘೋಷಣೆ ಕೊಟ್ಟ ತಿರುವನಂತಪುರಂನ ಚೆಂಪಕರಾಮನ್ ಪಿಳ್ಳೈ

India@75: ಜೈ ಹಿಂದ್ ಘೋಷಣೆ ಕೊಟ್ಟ ತಿರುವನಂತಪುರಂನ ಚೆಂಪಕರಾಮನ್ ಪಿಳ್ಳೈ

Published : Jun 23, 2022, 03:38 PM ISTUpdated : Jun 23, 2022, 05:40 PM IST

ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್‌ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ (Azadi Ki Amrithmahothsav) ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್‌ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ (Azadi Ki Amrithmahothsav) ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ.

ಸೆ, 22, 1914, ಮೊದಲ ವಿಶ್ವಯುದ್ಧದ ಸಮಯ, ಮದ್ರಾಸ್‌ನ ಬಂದರು ಮೇಲೆ ನಡೆದ ದಾಳಿಗೆ ಇಡೀ ಭಾರತ ದಿಗ್ಮೂಢವಾಯಿತು. ಕ್ಯಾ. ಕಾರ್ಲ್ ವಾನ್ ಮುಲ್ಲರ್ ಎಂಬಾತನ ನೇತೃತ್ವದಲ್ಲಿ SMS ಎಂಡೇನ್ ಎಂಬ ಹುಡುಗರು ಈ ಕ್ಷಿಪ್ರ ದಾಳಿ ನಡೆಸಿ, ಮಾಯವಾಗಿದ್ದರು. ಇತಿಹಾಸಕಾರರ ಪ್ರಕಾರ ಆ ಜರ್ಮನ್ ಹಡಗಿನಲ್ಲಿ ಇದ್ದದ್ದು ತಿರುವನಂತಪುರಂನ ಕ್ರಾಂತಿಕಾರಿ ಚೆಂಪಕರಾಮನ್ ಪಿಳ್ಳೈ (Chempaka Raman Pillai).  ಚೆಂಪಕರಾಮನ್‌ರಂತಹ ರಾಷ್ಟ್ರೀಯವಾದಿಗಳು ಬ್ರಿಟಿಷರ ವಿರುದ್ಧ ಹೋರಾಡಲು ಜರ್ಮನಿ ಜೊತೆ ಕೈ ಜೋಡಿಸುತ್ತಾರೆ. ಮುಂದೆ ಚಂಪಕರಾಮನ್ ಪಿಳ್ಳೈ ಅವರ ಹೋರಾಟ ಯಾವ ರೀತಿ ಇತ್ತು..? ಇತಿಹಾಸ ಸ್ಮರಿಸೋಣ

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ
Read more