India@75:ಪೆನ್ನಿನ ಮೂಲಕ ಜಾತಿ ತಾರತಮ್ಯದ ವಿರುದ್ಧ ದ್ವನಿ ಎತ್ತಿದ ಬ್ಯಾರಿಸ್ಟರ್ ಜಿ ಪಿ ಪಿಳ್ಳೈ

India@75:ಪೆನ್ನಿನ ಮೂಲಕ ಜಾತಿ ತಾರತಮ್ಯದ ವಿರುದ್ಧ ದ್ವನಿ ಎತ್ತಿದ ಬ್ಯಾರಿಸ್ಟರ್ ಜಿ ಪಿ ಪಿಳ್ಳೈ

Published : Aug 05, 2022, 03:49 PM ISTUpdated : Aug 05, 2022, 03:59 PM IST

18 ನೇ ವಯಸ್ಸಿನಲ್ಲಿ ರಾಜಪ್ರಭುತ್ವದ ವಿರುದ್ಧ ಲೇಖನ ಬರೆದ, 19 ನೇ ಶತಮಾನದ ಪ್ರಮುಖ ಸಂಪಾದಕ, ಗಾಂಧೀಜಿಯ ಆಪ್ತ ಇವರೇ ಬ್ಯಾರಿಸ್ಟರ್ ಜಿ ಪಿ ಪಿಳ್ಳೈ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ತಿರುವಂಕೂರು ರಾಜಪ್ರಭುತ್ವದ ವಿರುದ್ಧ ಲೇಖನ ಬರೆಯುತ್ತಾರೆ. 

18 ನೇ ವಯಸ್ಸಿನಲ್ಲಿ ರಾಜಪ್ರಭುತ್ವದ ವಿರುದ್ಧ ಲೇಖನ ಬರೆದ, 19 ನೇ ಶತಮಾನದ ಪ್ರಮುಖ ಸಂಪಾದಕ, ಗಾಂಧೀಜಿಯ ಆಪ್ತ ಇವರೇ ಬ್ಯಾರಿಸ್ಟರ್ ಜಿ ಪಿ ಪಿಳ್ಳೈ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ತಿರುವಂಕೂರು ರಾಜಪ್ರಭುತ್ವದ ವಿರುದ್ಧ ಲೇಖನ ಬರೆಯುತ್ತಾರೆ. ಸಹಜವಾಗಿ ಇದು ರಾಮಯ್ಯಂಗಾರ್‌ನ ಕೆರಳಿಸುತ್ತದೆ. ಕಾಲೆಜಿನಿಂದ ಹೊರ ಹಾಕುತ್ತಾರೆ. ಅಲ್ಲಿಂದ ಚೆನ್ನೈಗೆ ಹೋದ ಪಿಳ್ಳೈ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮದ್ರಾಸ್ ರೆಸಿಡೆನ್ಸಿ ಕಾಲೇಜು ಸೇರುತ್ತಾರೆ. ದಕ್ಷಿಣ ಭಾರತದ ಮೊದಲ ಇಂಗ್ಲೀಷ್ ಪತ್ರಿಕೆ ಮದ್ರಾಸ್ ಸ್ಟಾಂಡರ್ಡ್‌ಗೆ ಸಂಪಾದಕರಾಗುತ್ತಾರೆ. ಮುಂದೆ ಪ್ರಜಾಪ್ರಭುತ್ವ ಚಳವಳಿಯ ಪಿತಾಮಹ ಎನಿಸಿಕೊಳ್ಳುತ್ತಾರೆ. 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ