India@75: ಬ್ರಿಟಿಷರ ಜೊತೆಗೆ ಅಸ್ಪಶೃತೆ ವಿರುದ್ಧ ಹೋರಾಡಿದ ವೈಕಂ ಸತ್ಯಾಗ್ರಹ

India@75: ಬ್ರಿಟಿಷರ ಜೊತೆಗೆ ಅಸ್ಪಶೃತೆ ವಿರುದ್ಧ ಹೋರಾಡಿದ ವೈಕಂ ಸತ್ಯಾಗ್ರಹ

Published : Jun 20, 2022, 04:06 PM ISTUpdated : Jun 20, 2022, 05:23 PM IST

ಭಾರತ ಸ್ವಾತಂತ್ರ ಹೋರಾಟ ಒಂದು ನಿರ್ಣಾಯಕ ಹಂತ ತಲುಪಿದಾಗ ಶುರುವಾಗಿದ್ದು ವೈಕಂ ಸತ್ಯಾಗ್ರಹ (Vaikam Satyagraha) ಅಸ್ಪೃಶ್ಯತೆಯ ವಿರುದ್ಧ ಹೋರಾಟ ಶುರು ಮಾಡಿದ ಬಳಿಕ ಕಾಂಗ್ರೆಸ್ ಶುರು ಮಾಡಿದ ಮೊದಲ ಚಳುವಳಿ.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಇತಿಹಾಸದಲ್ಲಿ ಮರೆಯಾಗಿರುವ ಹೋರಾಟಗಾರರು, ಕೂಡುಗೆ ಸಲ್ಲಿಸಿದವರನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಸ್ತುತ ಪಡಿಸುತ್ತಿದೆ. ಭಾರತ ಸ್ವಾತಂತ್ರ ಹೋರಾಟ ಒಂದು ನಿರ್ಣಾಯಕ ಹಂತ ತಲುಪಿದಾಗ ಶುರುವಾಗಿದ್ದು ವೈಕಂ ಸತ್ಯಾಗ್ರಹ (Vaikam Satyagraha) ಅಸ್ಪೃಶ್ಯತೆಯ ವಿರುದ್ಧ ಹೋರಾಟ ಶುರು ಮಾಡಿದ ಬಳಿಕ ಕಾಂಗ್ರೆಸ್ ಶುರು ಮಾಡಿದ ಮೊದಲ ಚಳುವಳಿ.

ಶ್ರೀ ನಾರಾಯಣ ಗುರು, ಮಹಾತ್ಮ ಗಾಂಧಿ ಹಾಗೂ ಇ ವಿ ರಾಮಸ್ವಾಮಿ ನಾಯ್ಕರ್ ರಂತಹ ಮಹಾನ್ ನಾಯಕರು ಭಾಗವಹಿಸಿದ ಅಭೂತಪೂರ್ವ ಅಭಿಯಾನವಿದು. 1864 ರಲ್ಲಿ ತಿರುವಿಥಂಕೂರಿನ ಎಲ್ಲಾ ರಸ್ತೆಗಳು ಯಾವುದೇ ಸಾರ್ವಜನಿಕರಿಗೆ ಮುಕ್ತವಾಗಿದ್ದವು. ಆದರೆ 6 ದಶಕ ಕಳೆದರೂ ಕೋಟ್ಯಂ ಬಳಿಯ ವೈಕಂನ ರಸ್ತೆಗಳಿಗೆ ಕೆಳ ಜಾತಿಯವರಿಗೆ ಅವಕಾಶ ಇರಲಿಲ್ಲ. ಈ ತಾರತಮ್ಯದ ವಿರುದ್ಧ ಕಾಂಗ್ರೆಸ್ ನಾಯಕ ಟಿ ಕೆ ಮಾಧವನ್ ಹೋರಾಟಕ್ಕಿಳಿಯುತ್ತಾರೆ. ಒಮ್ಮೆ ಗಾಂಧಿಜಿಯವರನ್ನು ಭೇಟಿಯಾದಾಗ ಈ ರಸ್ತೆ ಸಮಸ್ಯೆ ಬಗ್ಗೆ ವಿವರಿಸಿದರು. ಆಗ ಗಾಂಧಿಜಿ ಹೋರಾಟಕ್ಕೆ ಬೆಂಬಲ ನೀಡಿದರು. 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ