India@75: ಬ್ರಿಟಿಷರ ವಿರುದ್ಧ ಯೋಧನಂತೆ ಸಮವಸ್ತ್ರ ಧರಿಸಿ ಹೋರಾಡಿದ ಕ್ಯಾ. ಲಕ್ಷ್ಮೀ

India@75: ಬ್ರಿಟಿಷರ ವಿರುದ್ಧ ಯೋಧನಂತೆ ಸಮವಸ್ತ್ರ ಧರಿಸಿ ಹೋರಾಡಿದ ಕ್ಯಾ. ಲಕ್ಷ್ಮೀ

Published : Jul 07, 2022, 05:39 PM ISTUpdated : Jul 07, 2022, 05:41 PM IST

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (Azadi Ka Amrit Mahotsav) ಆಚರಿಸುತ್ತಿರುವ ಸಮಯದಲ್ಲಿ ಏಷ್ಯಾನೆಟ್‌ ಸುವರ್ಣನ್ಯೂಸ್, ನಮಗೆ ಸ್ವಾತಂತ್ರ್ಯ ತರಲು ಶ್ರಮಿಸಿದ ವೀರಯೋಧರನ್ನು ಸ್ಮರಿಸುತ್ತಿದೆ. ಬ್ರಿಟಿಷರ ವಿರುದ್ಧ ಸಮವಸ್ತ್ರ ಧರಿಸಿ, ಯೋಧನಂತೆ ಹೋರಾಡಿದ ಕ್ಯಾ. ಲಕ್ಷ್ಮೀಯ ಸಾಹಸಗಾಥೆ ಇದು. 

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (Azadi Ka Amrit Mahotsav) ಆಚರಿಸುತ್ತಿರುವ ಸಮಯದಲ್ಲಿ ಏಷ್ಯಾನೆಟ್‌ ಸುವರ್ಣನ್ಯೂಸ್, ನಮಗೆ ಸ್ವಾತಂತ್ರ್ಯ ತರಲು ಶ್ರಮಿಸಿದ ವೀರಯೋಧರನ್ನು ಸ್ಮರಿಸುತ್ತಿದೆ. ಬ್ರಿಟಿಷರ ವಿರುದ್ಧ ಸಮವಸ್ತ್ರ ಧರಿಸಿ, ಯೋಧನಂತೆ ಹೋರಾಡಿದ ಕ್ಯಾ. ಲಕ್ಷ್ಮೀಯ (Capt. Lakshmi) ಸಾಹಸಗಾಥೆ ಇದು. 

ಹುಟ್ಟಿದ್ದು ಕೇರಳದ ಜಮೀನ್ದಾರಿ ಮನೆತನದಲ್ಲಿ, ಶ್ರೀಮಂತ ನ್ಯಾಯವಾದಿ ಎಸ್ ಸ್ವಾಮಿನಾಥನ್ ಮಗಳು, ಓದಿನಲ್ಲಿ ಬುದ್ದಿವಂತೆ, ನೋಡುವುದಕ್ಕೆ ಅಪೂರ್ವ ಸುಂದರಿ, ಆಯ್ಕೆ ಮಾಡಿಕೊಂಡಿದ್ದು ಕಷ್ಟದ ಹಾದಿ. ಇದು  ಕ್ಯಾ. ಲಕ್ಷ್ಮೀಯ ಸಾಹಸಗಾಥೆ. ವೈದ್ಯಕೀಯ ಪಡೆದ ಬಳಿಕ ಲಕ್ಷ್ಮೀ ನೇತಾಜಿ ಸುಭಾಷ್ ಚಂದ್ರ ಬೋಸ್‌ರನ್ನು ಭೇಟಿಯಾಗುತ್ತಾರೆ. INA ಬಗ್ಗೆ ಆಸಕ್ತಿ ತಾಳುತ್ತಾರೆ. ಕೂಡಲೇ ನೇತಾಜಿ, ಲಕ್ಷ್ಮೀಯವರನ್ನು ಐಎನ್‌ಎಗೆ  ಪ್ರಮುಖರನ್ನಾಗಿ ಮಾಡುತ್ತಾರೆ. ಅಲ್ಲಿಂದ ಇವರ ಹೋರಾಟದ ಹಾದಿ ಶುರುವಾಗುತ್ತದೆ. 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ