India@75: ಕೊಲ್ಲುವುದಾದರೆ ನನ್ನನ್ನೇ ಕೊಲ್ಲಿ, ಬ್ರಿಟಿಷರ ಬಂದೂಕಿಗೆ ಎದೆಕೊಟ್ಟ 72 ರ ಮಾತಂಗಿಣಿ ಹಜ್ರಾ

India@75: ಕೊಲ್ಲುವುದಾದರೆ ನನ್ನನ್ನೇ ಕೊಲ್ಲಿ, ಬ್ರಿಟಿಷರ ಬಂದೂಕಿಗೆ ಎದೆಕೊಟ್ಟ 72 ರ ಮಾತಂಗಿಣಿ ಹಜ್ರಾ

Published : Jul 10, 2022, 03:48 PM ISTUpdated : Jul 10, 2022, 04:14 PM IST

1942, ಕ್ವಿಟ್ ಇಂಡಿಯಾ ಚಳುವಳಿ ಭುಗಿಲೆದ್ದಿದ್ದ ಸಮಯ, 6 ಸಾವಿರಕ್ಕೂ ಹೆಚ್ಚು ಜನರಿದ್ದ ಮೆರವಣಿಗೆಯ ಮುಂದಾಳತ್ವ ವಹಿಸಿದ್ದವರು ಮಾತಂಗಿಣಿ ಹಜ್ರಾ.  ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮೇದಿನಿಪುರದ ಪೊಲೀಸ್ ಠಾಣೆಯತ್ತ ಹೊರಟಿದ್ದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (Azadi Ka Amrit Mahotsav) ಆಚರಿಸುತ್ತಿರುವ ಸಮಯದಲ್ಲಿ ಏಷ್ಯಾನೆಟ್‌ ಸುವರ್ಣನ್ಯೂಸ್, ನಮಗೆ ಸ್ವಾತಂತ್ರ್ಯ ತರಲು ಶ್ರಮಿಸಿದ ವೀರಯೋಧರನ್ನು ಸ್ಮರಿಸುತ್ತಿದೆ.

1942, ಕ್ವಿಟ್ ಇಂಡಿಯಾ ಚಳುವಳಿ ಭುಗಿಲೆದ್ದಿದ್ದ ಸಮಯ, 6 ಸಾವಿರಕ್ಕೂ ಹೆಚ್ಚು ಜನರಿದ್ದ ಮೆರವಣಿಗೆಯ ಮುಂದಾಳತ್ವ ವಹಿಸಿದ್ದವರು ಮಾತಂಗಿಣಿ ಹಜ್ರಾ (Matanjini Hajra). ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮೇದಿನಿಪುರದ ಪೊಲೀಸ್ ಠಾಣೆಯತ್ತ ಹೊರಟಿದ್ದರು. ಆಗ ತಾಮ್ಲುಕ್ ಪ್ರದೇಶವನ್ನು ಸ್ವಾತಂತ್ರ್ಯ ಪ್ರಾಂತ್ಯ ಎಂದು ರಾಷ್ಟ್ರವಾದಿಗಳು ಘೋಷಿಸಿದ್ದರು. ಮೆರವಣಿಗೆ ಮುಂದುವರೆದ ಹಾಗೆ ಜನರ ಗುಂಪು ಚದುರಲು ಬ್ರಿಟಿಷ್ ಪೊಲೀಸ್ ಅಧಿಕಾರಿ ಆಜ್ಞೆ ಮಾಡುತ್ತಾರೆ. ಅದನ್ನು ನಿರ್ಲಕ್ಷಿಸಿ ಮೆರವಣಿಗೆ ಮುಂದೆ ಸಾಗುತ್ತದೆ. ಕೊಲ್ಲುವುದಿದ್ದರೆ ನನ್ನನ್ನೇ ಕೊಲ್ಲಿ ಎಂದು ಮಾತಂಗಿಣಿ ಪೊಲೀಸರ ಎದುರು ನಿಲ್ಲುತ್ತಾರೆ. ಪೊಲೀಸರ ಗುಂಡು ಮಾತಂಗಿಣಿಯ ಎದೆ ಸೀಳುತ್ತದೆ. ಮಾತಂಗಿಣಿಯ ಬಲಿದಾನ ಸದಾ ಸ್ಮರಣೀಯ. 

 

 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ