India@75: ಆದಿವಾಸಿಗಳ, ಮಹಿಳೆಯರ ಸ್ವಾತಂತ್ರ್ಯದ ಧ್ವನಿ ಬ್ಯಾರಿಸ್ಟರ್‌ ಜಾರ್ಜ್‌ ಜೋಸೆಫ್‌

India@75: ಆದಿವಾಸಿಗಳ, ಮಹಿಳೆಯರ ಸ್ವಾತಂತ್ರ್ಯದ ಧ್ವನಿ ಬ್ಯಾರಿಸ್ಟರ್‌ ಜಾರ್ಜ್‌ ಜೋಸೆಫ್‌

Published : Aug 03, 2022, 11:20 AM ISTUpdated : Aug 03, 2022, 12:00 PM IST

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಸ್ವತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. ತಮಿಳುನಾಡಿನ ಮಧುರೈನ ಜನ ರೊಸಪ್ಪೋ ದೊರೈ ಎಂದು ಪ್ರೀತಿಯಿಂದ ಕರೆಯುವ ಕೇರಳಿಗನೆಂದರೆ ಅದು ಬ್ಯಾರಿಸ್ಟರ್ ಜಾರ್ಜ್ ಜೊಸೆಫ್. ಪ್ರಸಿದ್ಧ ಸ್ವತಂತ್ರ್ಯ ಹೋರಾಟಗಾರ, ಜನಪ್ರಿಯ ವಕೀಲ, ಗಾಂಧೀಜಿ ಅನುಯಾಯಿ. 

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಸ್ವತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. ತಮಿಳುನಾಡಿನ ಮಧುರೈನ ಜನ ರೊಸಪ್ಪೋ ದೊರೈ ಎಂದು ಪ್ರೀತಿಯಿಂದ ಕರೆಯುವ ಕೇರಳಿಗನೆಂದರೆ ಅದು ಬ್ಯಾರಿಸ್ಟರ್ ಜಾರ್ಜ್ ಜೊಸೆಫ್. ಪ್ರಸಿದ್ಧ ಸ್ವತಂತ್ರ್ಯ ಹೋರಾಟಗಾರ, ಜನಪ್ರಿಯ ವಕೀಲ, ಗಾಂಧೀಜಿ ಅನುಯಾಯಿ. ಇಂಗ್ಲೆಂಡ್‌ನಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾಗ ಮೇಡಂ ಕಾಮಾ, ಕೃಷ್ಣ ವರ್ಮಾ, ವಿ ಡಿ ಸಾವರ್ಕರ್ ಜೊತೆ ಸಂಪರ್ಕವಾಗುತ್ತದೆ. ಭಾರತಕ್ಕೆ ವಾಪಸ್ಸಾದ ಬಳಿಕ ವಕೀಲಿ ವೃತ್ತಿ ಆರಂಭಿಸುತ್ತದೆ. ಬ್ರಿಟಿಷರು ಜಾರಿಗೆ ತಂದ 'ಕ್ರಿಮಿನಲ್ ಟ್ರೈಬ್ಸ್ ಆಕ್ಟ್' ವಿರುದ್ಧ ಆದಿವಾಸಿಗಳು ಹೋರಾಟ ಶುರು ಮಾಡುತ್ತಾರೆ. ಅಗ ಜಾರ್ಜ್ ಜೊಸೆಫ್ ಅದಿವಾಸಿಗಳ ಪರವಾಗಿ ಕೋರ್ಟ್‌ನೊಳಗೆ ವಾದಿಸುತ್ತಾರೆ. ಜನರನ್ನು ಸಂಘಟಿಸುತ್ತಾರೆ. ಆದಿವಾಸಿಗಳಿಗೆ ಹತ್ತಿರವಾಗುತ್ತಾರೆ. ಜೊಸೇಫ್ ಅವರ ಕೊಡುಗೆ ಸದಾ ಸ್ಮರಣೀಯ. 

 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ