India@75:ಕ್ವಿಟ್ ಕಾಶ್ಮೀರ್ ಕದನದ ಕುತೂಹಲಕಾರಿ ಕಥೆ ನಿಮ್ಮ ಮುಂದೆ

India@75:ಕ್ವಿಟ್ ಕಾಶ್ಮೀರ್ ಕದನದ ಕುತೂಹಲಕಾರಿ ಕಥೆ ನಿಮ್ಮ ಮುಂದೆ

Published : Aug 04, 2022, 05:27 PM ISTUpdated : Aug 04, 2022, 05:30 PM IST

ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮುಸ್ಲಿಂಮರು ಒಂದಾಗಿ ಹೋರಾಡಿದ ಹೆಮ್ಮೆಯ ಇತಿಹಾಸ ಜಮ್ಮು ಕಾಶ್ಮೀರದ್ದು. ಎಲ್ಲಾ ಸ್ಥಳೀಯ ರಾಜರನ್ನು ಒಂದು ಮಾಡಿ ಒಬ್ಬ ರಾಜನ ನೇತೃತ್ವಕ್ಕೆ ಕೊಡುವ ಅಮೃತಸರ ಒಪ್ಪಂದವನ್ನು1846 ರಲ್ಲಿ ಬ್ರಿಟಿಷರು ಜಾರಿಗೆ ತರುತ್ತಾರೆ. 

ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮುಸ್ಲಿಂಮರು ಒಂದಾಗಿ ಹೋರಾಡಿದ ಹೆಮ್ಮೆಯ ಇತಿಹಾಸ ಜಮ್ಮು ಕಾಶ್ಮೀರದ್ದು. ಎಲ್ಲಾ ಸ್ಥಳೀಯ ರಾಜರನ್ನು ಒಂದು ಮಾಡಿ ಒಬ್ಬ ರಾಜನ ನೇತೃತ್ವಕ್ಕೆ ಕೊಡುವ ಅಮೃತಸರ ಒಪ್ಪಂದವನ್ನು1846 ರಲ್ಲಿ ಬ್ರಿಟಿಷರು ಜಾರಿಗೆ ತರುತ್ತಾರೆ. 

ಅದರಂತೆ ಗುಲಾಬ್ ಸಿಂಗ್ ಎನ್ನುವವರನ್ನು ಮಹಾರಾಜನನ್ನಾಗಿ ಮಾಡಲಾಯಿತು. ಮುಸ್ಲಿಂ ಪ್ರಾಬಲ್ಯವಿರುವ ಪ್ರಾಂತ್ಯದಲ್ಲಿ ಹಿಂದೂ ರಾಜನನ್ನು ನೇಮಿಸಿರುವುದು ದಿಢೀರ್ ಆಕ್ರೋಶಕ್ಕೆ ಕಾರಣವಾಯಿತು. ಆಗ ಬ್ರಿಟಿಷರು ಮಧ್ಯ ಪ್ರವೇಶಿಸಿ ಹರಿಸಿಂಗ್ ಎಂಬುವವನನ್ನು ಮಹಾರಾಜನನ್ನಾಗಿ ಘೋಷಿಸುತ್ತಾರೆ. ರಾಜಾ ಹರಿಸಿಂಗ್ ಸರ್ವಾಧಿಕಾರಿ ಮನೋಭಾವದವನು. ಸದಾ ಮೇಲ್ವರ್ಗದವರ ಪರವಾಗಿದ್ದನು. ಬಹುಸಂಖ್ಯಾತ ಮುಸ್ಲಿಂ ಸಮುದಾಯದವರು ತಿರುಗಿ ಬಿದ್ದರು. ಮುಸಲ್ಮಾನರ ವಿರುದ್ಧ ತಾರತಮ್ಯ ಕೊನೆಗಾಣಿಸಲು ನ್ಯಾಶನಲ್ ಕಾನ್ಫರೆನ್ಸ್ ಶುರು ಮಾಡುತ್ತಾರೆ. ಸರ್ಕಾರದ ಯೋಜನೆ, ನಿಯಮಗಳ ವಿರುದ್ಧ ಧ್ವನಿ ಎತ್ತುತ್ತಾರೆ. ಮುಂದೆ ಇವರ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ