India@75: ಸ್ವಾತಂತ್ರ್ಯವೇ ಧರ್ಮ ಎಂದು ಹೋರಾಡಿದ ಹಿಂದೂ ಸ್ವಾಮೀಜಿಗಳು -ಮುಸ್ಲಿಂ ಫಕೀರರು

India@75: ಸ್ವಾತಂತ್ರ್ಯವೇ ಧರ್ಮ ಎಂದು ಹೋರಾಡಿದ ಹಿಂದೂ ಸ್ವಾಮೀಜಿಗಳು -ಮುಸ್ಲಿಂ ಫಕೀರರು

Published : Jul 20, 2022, 05:31 PM ISTUpdated : Jul 20, 2022, 05:33 PM IST

ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಸ್ವಾತಂತ್ರ್ಯವೇ ನಮ್ಮ ಪರಮ ಧರ್ಮ ಎಂದು ಹಿಂದೂ ಸ್ವಾಮೀಜಿ- ಮುಸ್ಲಿಂ ಫಕೀರರು ಹೋರಾಡುತ್ತಾರೆ. 18 ನೇ ಶತಮಾನದಲ್ಲಿ ಬಂಗಾಳ, ಬಿಹಾರ ಪ್ರದೇಶಗಳಲ್ಲಿ 3 ದಶಕಗಳ ಕಾಲ ನಡೆದ ಕ್ರಾಂತಿ ಇದು. 

ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಸ್ವಾತಂತ್ರ್ಯವೇ ನಮ್ಮ ಪರಮ ಧರ್ಮ ಎಂದು ಹಿಂದೂ ಸ್ವಾಮೀಜಿ- ಮುಸ್ಲಿಂ ಫಕೀರರು ಹೋರಾಡುತ್ತಾರೆ. 18 ನೇ ಶತಮಾನದಲ್ಲಿ ಬಂಗಾಳ, ಬಿಹಾರ ಪ್ರದೇಶಗಳಲ್ಲಿ 3 ದಶಕಗಳ ಕಾಲ ನಡೆದ ಕ್ರಾಂತಿ ಇದು. ಹಸಿವು, ಬಡತನ, ನಿರುದ್ಯೋಗ ಹೆಚ್ಚಾಗಿತ್ತು. ಜೊತೆಗೆ ಈಸ್ಟ್ ಇಂಡಿಯಾ ಕಂಪನಿ ತೆರಿಗೆ ಹೊರೆ ಹೆಚ್ಚಾಗುತ್ತದೆ. ಪರಿಸ್ಥಿತಿ ತೀರ ಅಸಹನೀಯವಾದಾಗ ಇಲ್ಲಿನ ಸಂನ್ಯಾಸಿಗಳು, ಫಕೀರರು ಜನರನ್ನು ಸಂಘಟಿಸುತ್ತಾರೆ. ಬ್ರಿಟಿಷರ ವಿರುದ್ಧ ಹೋರಾಡುತ್ತಾರೆ. ಈ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷಕರಿಗೆ 3 ದಶಕಗಳು ಬೇಕಾಯಿತು. 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
03:01India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌
05:19Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
05:53India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ
05:56India@75:ಭಾರತದ ಸಮಾಜ ಸುಧಾರಣೆಯ ಪಿತಾಮಹ ಮಹಾತ್ಮ ಜ್ಯೋತಿಬಾ ಪುಲೆ ಜೀವನಗಾಥೆ
21:23ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!
05:44India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ
04:12India@75: 3 ನೇ ದಿನಕ್ಕೆ ಕಾಲಿಟ್ಟ ವಿಜಯಪುರ ಯುವಜನ ಸಂಕಲ್ಪ ನಡಿಗೆ