ದಿನಾ ಒಂದ್ ಲೋಟ ರಸಂ ಕುಡೀರಿ, ರೋಗಕ್ಕೆ ಗುಡ್ ಬೈ ಹೇಳಿ...

ದಿನಾ ಒಂದ್ ಲೋಟ ರಸಂ ಕುಡೀರಿ, ರೋಗಕ್ಕೆ ಗುಡ್ ಬೈ ಹೇಳಿ...

Suvarna News   | Asianet News
Published : Mar 06, 2020, 07:07 PM IST

ನಮ್ಮ ಪೂರ್ವಿಕರ ಆಹಾರ ಪದ್ಧತಿಯೇ ಅದ್ಭುತ. ನಾವು ಸೇವಿಸುವ ಆಹಾರವೇ ನಮ್ಮನ್ನು ಆರೋಗ್ಯದಿಂದ ಇಡುತ್ತದೆ. ಅದರಲ್ಲಿಯೂ ಶುಂಠಿ, ಬೆಳ್ಳುಳ್ಳಿ, ಕಾಳು ಮೆಣಸು ಹಾಗೂ ಅರಿಷಿಣ ಬೆರೆಸಿ ಮಾಡೋ ಸಿಂಪಲ್ ರಸಂ ಅಂತೂ ಅದ್ಭುತ ಆ್ಯಂಟಿಬಯೋಟಿಕ್. ಇಮ್ಯೂನ್ ಪವರ್ ಹೆಚ್ಚಿಸೋ ಅದ್ಭುತ ಔಷಧಿ. ಇದು ಸಾಕು ಭೀತಿ ಹುಟ್ಟಿಸುತ್ತಿರುವ ಕರೋನಾ ವೈರಸ್ ಓಡಿಸಲು ಎನ್ನುತ್ತಾರೆ ಯುವ ಉದ್ಯಮಿ ನಿವೇದನ್ ನೆಂಪೆ.

ನಮ್ಮ ಪೂರ್ವಿಕರ ಆಹಾರ ಪದ್ಧತಿಯೇ ಅದ್ಭುತ. ನಾವು ಸೇವಿಸುವ ಆಹಾರವೇ ನಮ್ಮನ್ನು ಆರೋಗ್ಯದಿಂದ ಇಡುತ್ತದೆ. ಅದರಲ್ಲಿಯೂ ಶುಂಠಿ, ಬೆಳ್ಳುಳ್ಳಿ, ಕಾಳು ಮೆಣಸು ಹಾಗೂ ಅರಿಷಿಣ ಬೆರೆಸಿ ಮಾಡೋ ಸಿಂಪಲ್ ರಸಂ ಅಂತೂ ಅದ್ಭುತ ಆ್ಯಂಟಿಬಯೋಟಿಕ್. ಇಮ್ಯೂನ್ ಪವರ್ ಹೆಚ್ಚಿಸೋ ಅದ್ಭುತ ಔಷಧಿ. ಇದು ಸಾಕು ಭೀತಿ ಹುಟ್ಟಿಸುತ್ತಿರುವ ಕರೋನಾ ವೈರಸ್ ಓಡಿಸಲು ಎನ್ನುತ್ತಾರೆ ಯುವ ಉದ್ಯಮಿ ನಿವೇದನ್ ನೆಂಪೆ.

23:3220 ವರ್ಷಗಳಿಂದ ಗಿಳಿಗಳಿಗೆ ಅನ್ನ ನೀಡುತ್ತಿರುವ ಪುಣ್ಯವಂತ!
19:35Bellulli Kabab Chandru: ಯುಗಾದಿ ಹಬ್ಬದಲ್ಲಿ ಕಬಾಬ್ ಚಂದ್ರು ಹೊಸ್ತಡ್ಕು! ಬಾಡೂಟ ಮಾಡಿ ಒನ್ ಮೋರ್ ಒನ್ ಮೋರ್ ಅನ್ನಿ!
17:41Shivaratri special Payasa: ಶಿವರಾತ್ರಿಗೆ ‘ನಿಮ್ಮನೆ ಚಂದ್ರು’ ಸ್ಪೆಷಲ್ ಅಡುಗೆ! ಇದು ಬೆಳ್ಳುಳ್ಳಿ ಕಬಾಬ್ ಅಲ್ಲ.. ಸಖತ್‌ ಪಾಯಸ!
05:08ರಾಜಾಜಿನಗರದಲ್ಲಿ ಹಬ್ಬದ ಸಂಭ್ರಮ, ಫ್ಯಾಷನ್‌, ಫುಡ್ ಫೆಸ್ಟಿವಲ್‌ಗೆ ಜನಸಾಗರ
03:59ಬೆಂಗಳೂರಲ್ಲಿ ‘ಮಹಾಲಕ್ಷ್ಮೀ ಲೇಔಟ್ ಹಬ್ಬ’ ಸಂಭ್ರಮ: ಕನ್ನಡಪ್ರಭ, ಸುವರ್ಣ ನ್ಯೂಸ್ ಸಹಯೋಗದಲ್ಲಿ ಕಾರ್ಯಕ್ರಮ
01:13Health Tips: ವೈದ್ಯರು ಹೆಚ್ಚೆಚ್ಚು ಹಣ್ಣು ತಿನ್ನಲು ಹೇಳೋದ್ಯಾಕೆ?
02:18ಮಾಂಸ ತಿಂದು ದೇವಸ್ಥಾನಕ್ಕೆ ಹೋಗಲೇಬಾರದು ಅನ್ನೋದ್ಯಾಕೆ? ತಜ್ಞರ ಉತ್ತರ ಇಲ್ಲಿದೆ
04:02Health Tips: ಉಪವಾಸ ಮಾಡೋದ್ರಿಂದ ಆರೋಗ್ಯಕ್ಕೇನು ಲಾಭ
03:11ಫುಡ್, ಫನ್ ಮತ್ತು ಫ್ಯಾಷನ್ ಫೆಸ್ಟಿವಲ್‌ಗೆ ಇಂದೇ ಕೊನೆ ದಿನ: ಬನ್ನಿ ಭಾಗವಹಿಸಿ..ವೀಕೆಂಡ್‌ನಲ್ಲಿ ಸಂಭ್ರಮಿಸಿ
04:10‘ಜಯನಗರ ಸಂಭ್ರಮ’ ಫುಡ್ ಫೆಸ್ಟಿವಲ್‌ಗೆ ಚಾಲನೆ: ಕನ್ನಡ ಪ್ರಭ - ಸುವರ್ಣ ನ್ಯೂಸ್ ಸಹಯೋಗ