ಇಲಿ ಗಣಪತಿಯ ವಾಹನವಾಗಿದ್ಹೇಗೆ?

ಇಲಿ ಗಣಪತಿಯ ವಾಹನವಾಗಿದ್ಹೇಗೆ?

Suvarna News   | Asianet News
Published : Oct 21, 2020, 04:29 PM IST

ಒಮ್ಮೆ ಇಂದ್ರಸಭೆಯಲ್ಲಿ ಕ್ರೌಂಚ ಎಂಬ ಗಂಧರ್ವನು ತಿಳಿಯದೇ ವಾಮದೇವನನ್ನು ಕಾಲಿನಿಂದ ತುಳಿದು ಬಿಡುತ್ತಾನೆ. ವಾಮದೇವ ಕೋಪದಿಂದ ಇಲಿಯಾಗು ಅಂತ ಶಾಪ ಕೊಡುತ್ತಾನೆ. ಕ್ರೌಂಚನು ತಪ್ಪಾಯ್ತು ಎಂದು ಕ್ಷಮೆ ಕೇಳುತ್ತಾನೆ.

ಒಮ್ಮೆ ಇಂದ್ರಸಭೆಯಲ್ಲಿ ಕ್ರೌಂಚ ಎಂಬ ಗಂಧರ್ವನು ತಿಳಿಯದೇ ವಾಮದೇವನನ್ನು ಕಾಲಿನಿಂದ ತುಳಿದು ಬಿಡುತ್ತಾನೆ. ವಾಮದೇವ ಕೋಪದಿಂದ ಇಲಿಯಾಗು ಅಂತ ಶಾಪ ಕೊಡುತ್ತಾನೆ. ಕ್ರೌಂಚನು ತಪ್ಪಾಯ್ತು ಎಂದು ಕ್ಷಮೆ ಕೇಳುತ್ತಾನೆ. ಆಗ, ನೀನು ಗಣಪತಿಯ ವಾಹನವಾಗಿ ಸ್ವಲ್ಪ ಕಾಲ ಸೇವೆ ಮಾಡು. ಶಾಪ ವಿಮೋಚನೆಯಾಗುತ್ತದೆ' ಎನ್ನುತ್ತಾನೆ.

ಆಗ ಇಲಿ ಪರಾಶರ ಮುನಿಯ ಆಶ್ರಮಕ್ಕೆ ಬಂದು ಆಹಾರ ಧಾನ್ಯಗಳನ್ನು ಹಾಳು ಮಾಡುತ್ತದೆ. ಆಗ ಗಣಪತಿ ಇಲಿಯನ್ನು ಹಿಡಿದು ಅದರ ಮೇಲೆ ಕೂರುತ್ತಾನೆ. ಕೂಡಲೇ ಇಲಿ, ಗಂಧರ್ವ ರೂಪವನ್ನು ತಾಳುತ್ತಾನೆ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!