ವಕ್ರೀ ಕುಜ ಶನಿ ಪ್ರಭಾವ; ನಾಯಕರಿಗೆ ಕಾದಿದೆ ಮರಣಭೀತಿ, ಬಂಧನ

ವಕ್ರೀ ಕುಜ ಶನಿ ಪ್ರಭಾವ; ನಾಯಕರಿಗೆ ಕಾದಿದೆ ಮರಣಭೀತಿ, ಬಂಧನ

Published : Oct 20, 2022, 11:24 AM IST

ಇನ್ನೂ 3 ತಿಂಗಳು ವಕ್ರೀ ಕುಜ-ಶನಿಗಳ ಅವಯೋಗ 
ರಾಜಕೀಯ ತಿಕ್ಕಾಟ ಇನ್ನೂ ನೀಚಸ್ಥಿತಿಗೆ
ನಾಯಕರ ಮರಣ, ಮಾರಣ ಸಂಚು, ದ್ವೇಷ ಹೆಚ್ಚಳ
ಹಲವಾರು ನಾಯಕರ ಬಂಧನಯೋಗ, ಪೀಡನೆ

ವಕ್ರೀ ಕುಜ ಶನಿಗಳ ತಿಕ್ಕಾಟ ಇನ್ನೂ 3 ತಿಂಗಳಿರುತ್ತದೆ.. ಇದರಿಂದ ರಾಜಕೀಯ ತಿಕ್ಕಾಟ ಸಿಕ್ಕಾಪಟ್ಟೆ ಹೆಚ್ಚಾಗಲಿದೆ. ಜಗತ್ತಿನಾದ್ಯಂತ ರಾಜಕಾರಣಿಗಳು ಘನತೆ ಮರೆತು ವರ್ತಿಸುತ್ತಾರೆ.. ಮತ್ತೆ ಕೆಲವರ ಸಾವು, ಬಂಧನ, ಅರಾಜಕತೆ, ಸಮೂಹ ಹತ್ಯೆಗಳು ಜಗತ್ತಿನ್ನೆಲ್ಲೆಡೆ ಹೆಚ್ಚುತ್ತದೆ. ಎರಡು ವರ್ಷಗಳಿಂದ ಈ ಎಲ್ಲ ದೋಷಗಳಿದ್ದು, ಮುಂದಿನ ಮೂರು ತಿಂಗಳಲ್ಲಿ ಅವು ಉಲ್ಬಣಗೊಳ್ಳಲಿವೆ. ಸೂರ್ಯಗ್ರಹಣ, ವಕ್ರೀ ಕುಜ ಶನಿಯರು ಸೃಷ್ಟಿಸುವ ತಲ್ಲಣಗಳ ಸಂಪೂರ್ಣ ಚಿತ್ರಣ ನೀಡುತ್ತಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್.

ಕುಜ ಶನಿ ಪ್ರಭಾವ; ಕಾದಿದೆ ಅಪಾಯದ ಮೇಲಪಾಯ!

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!