ವೇದವ್ಯಾಸರು ಭಾಗವತ ಬರೆಯಲು ಪ್ರೇರಣೆಯೇನು?

ವೇದವ್ಯಾಸರು ಭಾಗವತ ಬರೆಯಲು ಪ್ರೇರಣೆಯೇನು?

Suvarna News   | Asianet News
Published : Nov 26, 2020, 12:04 PM IST

ನಾರದ ಮಹರ್ಷಿ ತನ್ನ ಹುಟ್ಟಿನ ವೃತ್ತಾಂತವನ್ನು ವ್ಯಾಸರಲ್ಲಿ ಹೇಳುತ್ತಾರೆ. ಭಗವಂತನ ಕುರಿತು, ಭಗವಂತನ ಬಗ್ಗೆ ಭಕ್ತಿ ಹುಟ್ಟಿಸುವ, ಮುಕ್ತಿ ನೀಡುವ, ಭಾಗವತವನ್ನು ರಚನೆ ಮಾಡಿ ಎಂದು ವ್ಯಾಸರಲ್ಲಿ ಮೊರೆ ಇಡುತ್ತಾರೆ. ಆಗ ವ್ಯಾಸರು 12 ಸ್ಕಂದಗಳ ಭಾಗವತವನ್ನು ರಚನೆ ಮಾಡುತ್ತಾರೆ.

ನಾರದ ಮಹರ್ಷಿ ತನ್ನ ಹುಟ್ಟಿನ ವೃತ್ತಾಂತವನ್ನು ವ್ಯಾಸರಲ್ಲಿ ಹೇಳುತ್ತಾರೆ. ಭಗವಂತನ ಕುರಿತು, ಭಗವಂತನ ಬಗ್ಗೆ ಭಕ್ತಿ ಹುಟ್ಟಿಸುವ, ಮುಕ್ತಿ ನೀಡುವ, ಭಾಗವತವನ್ನು ರಚನೆ ಮಾಡಿ ಎಂದು ವ್ಯಾಸರಲ್ಲಿ ಮೊರೆ ಇಡುತ್ತಾರೆ. ಆಗ ವ್ಯಾಸರು 12 ಸ್ಕಂದಗಳ ಭಾಗವತವನ್ನು ರಚನೆ ಮಾಡುತ್ತಾರೆ.

ಇದರಲ್ಲಿ 344 ಅಧ್ಯಾಯಗಳು, 18 ಸಾವಿರ ಶ್ಲೋಕಗಳಿವೆ. ಪರಮಾತ್ಮನ 18 ರೂಪಗಳ ಬಗ್ಗೆ ಹೇಳಲಾಗಿದೆ. ಪುರಾಣಕ್ಕಿರಬೇಕಾದ ಎಲ್ಲಾ ಲಕ್ಷಣಗಳು ಇದರಲ್ಲಿದೆ. ಸಕಲ ವೇದ ಉಪನಿಷತ್‌ಗಳ ಸಾರ ಇದರಲ್ಲಿ ಅಡಗಿದೆ.   
 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!