ಗೌರಿ ಗಣೇಶ ಹಬ್ಬ 2022 ಪ್ರಕೃತಿಗೆ ನೋಯಿಸದಿರಿ; ಇದು ಸುವರ್ಣನ್ಯೂಸ್‌ ಕಳಕಳಿ

Aug 28, 2022, 2:58 PM IST

ಗೌರಿ ಗಣೇಶ ಹಬ್ಬದ ವಿಚಾರವಾಗಿ ಪ್ರತಿ ವರ್ಷ ಸುವರ್ಣ ನ್ಯೂಸ್ ತನ್ನ ಕಳಕಳಿ ಮೆರೆಯುತ್ತಾ ಬಂದಿದೆ. ಪ್ರಕೃತಿಗೆ ಪೂರಕವಾಗಿ ಹಬ್ಬ ಆಚರಿಸಲು ಕರೆ ನೀಡುತ್ತಿದೆ ಸುವರ್ಣ ಮಾಧ್ಯಮ. ಇದನ್ನು ಹೇಗೆ ಸಾಧಿಸಬಹುದೆಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.