ಅರ್ಜುನನಿಗಿದ್ದ ತುಸು ಗರ್ವವನ್ನು ವಾಸುದೇವ ಕೃಷ್ಣ ಇಳಿಸಿದ್ಹೀಗೆ

ಅರ್ಜುನನಿಗಿದ್ದ ತುಸು ಗರ್ವವನ್ನು ವಾಸುದೇವ ಕೃಷ್ಣ ಇಳಿಸಿದ್ಹೀಗೆ

Suvarna News   | Asianet News
Published : Feb 24, 2021, 01:59 PM IST

ದ್ವಾರಕೆಯಲ್ಲಿ ವಿಪ್ರನೊಬ್ಬನಿಗೆ ಮಗು ಹುಟ್ಟುತ್ತದೆ. ಅದು ಸಾವನ್ನಪ್ಪುತ್ತಿದೆ. ಆಗ ಆ ಬ್ರಾಹ್ಮಣ ಮಗುವನ್ನು ತಂದು ರಾಜದ್ವಾರದ ಬಳಿ ಬರುತ್ತಾನೆ. ರಾಜನೇ ಪಾಪಿಷ್ಟ. ರಾಜ ಒಳ್ಳೆಯವನಾಗಿದ್ರೆ ನನ್ನ ಮಗು ಬದುಕ್ತಾ ಇತ್ತು. ಇದು ರಾಜನ ಪಾಪದ ಫಲ. ಅವನಿಗೆ ಪಾಪ ತಟ್ಟಲಿ ಎಂದುಕೊಳ್ಳುತ್ತಾನೆ. 

ದ್ವಾರಕೆಯಲ್ಲಿ ವಿಪ್ರನೊಬ್ಬನಿಗೆ ಮಗು ಹುಟ್ಟುತ್ತದೆ. ಅದು ಸಾವನ್ನಪ್ಪುತ್ತಿದೆ. ಆಗ ಆ ಬ್ರಾಹ್ಮಣ ಮಗುವನ್ನು ತಂದು ರಾಜದ್ವಾರದ ಬಳಿ ಬರುತ್ತಾನೆ. ರಾಜನೇ ಪಾಪಿಷ್ಟ. ರಾಜ ಒಳ್ಳೆಯವನಾಗಿದ್ರೆ ನನ್ನ ಮಗು ಬದುಕ್ತಾ ಇತ್ತು. ಇದು ರಾಜನ ಪಾಪದ ಫಲ. ಅವನಿಗೆ ಪಾಪ ತಟ್ಟಲಿ ಎಂದುಕೊಳ್ಳುತ್ತಾನೆ. ಹೀಗೆ 9 ಮಕ್ಕಳು ಸಾವನ್ನಪ್ಪುತ್ತಾರೆ. ಅವುಗಳೆಲ್ಲವನೂ ರಾಜದ್ವಾರದ ಬಳಿ ಇಟ್ಟು ಬರುತ್ತಾನೆ. ಈ ದೃಶ್ಯವನ್ನು ನೋಡಿ ಅರ್ಜುನ ನೋಡಿ, ನಿಮ್ಮ ಮಕ್ಕಳನ್ನು ಬದುಕಿಸದಿದ್ರೆ ಅಗ್ನಿ ಪ್ರವೇಶ ಮಾಡುತ್ತೇನೆ ಎಂದು ಬ್ರಾಹ್ಮಣನಿಗೆ ಮಾತು ಕೊಡುತ್ತಾನೆ. ಮುಂದೇನಾಗುತ್ತದೆ.? 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!