ಕೊಕ್ಕರೆ ರೂಪದ ರಾಕ್ಷಸನ ಸೊಕ್ಕು ಮುರಿದ ಬಾಲಕೃಷ್ಣನ ಲೀಲೆಯಿದು..!

ಕೊಕ್ಕರೆ ರೂಪದ ರಾಕ್ಷಸನ ಸೊಕ್ಕು ಮುರಿದ ಬಾಲಕೃಷ್ಣನ ಲೀಲೆಯಿದು..!

Suvarna News   | Asianet News
Published : Jan 25, 2021, 11:59 AM IST

ಒಂದು ದಿನ ಗೋಪಾಲಕರು ಗೋವುಗಳಿಗೆ ನೀರು ಕುಡಿಸಲು ಕೆರೆ ಹತ್ತಿರ ಬರುತ್ತಾರೆ. ಗೋವುಗಳಿಗೆ ನೀರು ಕುಡಿಸಿ, ತಾವೂ ನೀರು ಕುಡಿದು ವಿಶ್ರಾಂತಿ ಪಡೆಯುತ್ತಿರುತ್ತಾರೆ. ಅಲ್ಲಿಗೆ ಬಕ ಎನ್ನುವ ರಾಕ್ಷಸ ಪರ್ವತದಷ್ಟು ದೊಡ್ಡ ಕೊಕ್ಕು ಧರಿಸಿ ಅಲ್ಲಿಗೆ ಬರುತ್ತಾನೆ.

ಒಂದು ದಿನ ಗೋಪಾಲಕರು ಗೋವುಗಳಿಗೆ ನೀರು ಕುಡಿಸಲು ಕೆರೆ ಹತ್ತಿರ ಬರುತ್ತಾರೆ. ಗೋವುಗಳಿಗೆ ನೀರು ಕುಡಿಸಿ, ತಾವೂ ನೀರು ಕುಡಿದು ವಿಶ್ರಾಂತಿ ಪಡೆಯುತ್ತಿರುತ್ತಾರೆ. ಅಲ್ಲಿಗೆ ಬಕ ಎನ್ನುವ ರಾಕ್ಷಸ ಪರ್ವತದಷ್ಟು ದೊಡ್ಡ ಕೊಕ್ಕು ಧರಿಸಿ ಅಲ್ಲಿಗೆ ಬರುತ್ತಾನೆ. ಆ ಕೊಕ್ಕರೆ ರೂಪದ ರಾಕ್ಷಸ ಕೃಷ್ಣನನ್ನು ತಿನ್ನಲು ಬರುತ್ತಾನೆ. ಕೃಷ್ಣ ಕೊಕ್ಕರೆ ಕೊಕ್ಕನ್ನು ಸೀಳುತ್ತಾನೆ. ಗೋಪಾಲಕರು ಚಪ್ಪಾಳೆ ತಟ್ಟಿ ಖುಷಿಪಡುತ್ತಾರೆ. ದೇವತೆಗಳು ಪುಪ್ಷವೃಷ್ಟಿ ಸುರಿಸಿ ಸಂತೋಷಪಡುತ್ತಾರೆ. ಎಲ್ಲರೂ ಕೃಷ್ಣನನ್ನು ಪ್ರೀತಿಯಿಂದ ನೋಡುತ್ತಾರೆ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!