ಗೋಪಾಲಕರನ್ನು ಸಾಯಿಸಲು ಗೋವತ್ಸ ರೂಪ ತಾಳಿದ ರಾಕ್ಷಸನನ್ನು ಕೃಷ್ಣ ವಧಿಸಿದ್ದು ಹೀಗೆ..!

ಗೋಪಾಲಕರನ್ನು ಸಾಯಿಸಲು ಗೋವತ್ಸ ರೂಪ ತಾಳಿದ ರಾಕ್ಷಸನನ್ನು ಕೃಷ್ಣ ವಧಿಸಿದ್ದು ಹೀಗೆ..!

Suvarna News   | Asianet News
Published : Jan 25, 2021, 11:28 AM IST

ನಮ್ಮ ಶರೀರದಲ್ಲಿ ರಾಕ್ಷಸರು ಬೇರೆ ಸ್ವರೂಪದಲ್ಲಿದ್ದಾರೆ. ಭಗವಂತ ವಾಸುದೇವ ಕೃಷ್ಣನ ಸ್ಮರಣೆಯಿಂದ ಸರ್ವಪಾಪಗಳು, ರಾಕ್ಷಸೀ ಮನೋಭಾವ ದೂರವಾಗುತ್ತದೆ. ಒಮ್ಮೆ ಗೋಪಾಲಕರನ್ನು, ಬಲರಾಮ ಕೃಷ್ಣನನ್ನು ರಾಕ್ಷಸ ನೋಡಿ, ಗೋವತ್ಸ ರೂಪ ತಾಳಿ, ಹಸುವಿನ ಗುಂಪನ್ನು ಸೇರಿಕೊಳ್ಳುತ್ತಾನೆ. 
 

ನಮ್ಮ ಶರೀರದಲ್ಲಿ ರಾಕ್ಷಸರು ಬೇರೆ ಸ್ವರೂಪದಲ್ಲಿದ್ದಾರೆ. ಭಗವಂತ ವಾಸುದೇವ ಕೃಷ್ಣನ ಸ್ಮರಣೆಯಿಂದ ಸರ್ವಪಾಪಗಳು, ರಾಕ್ಷಸೀ ಮನೋಭಾವ ದೂರವಾಗುತ್ತದೆ. ಒಮ್ಮೆ ಗೋಪಾಲಕರನ್ನು, ಬಲರಾಮ ಕೃಷ್ಣನನ್ನು ರಾಕ್ಷಸ ನೋಡಿ, ಗೋವತ್ಸ ರೂಪ ತಾಳಿ, ಹಸುವಿನ ಗುಂಪನ್ನು ಸೇರಿಕೊಳ್ಳುತ್ತಾನೆ. ಅದು ಕೃಷ್ಣನಿಗೆ ಗೊತ್ತಾಗಿ, ಕರುವನ್ನು ಗಾಳಿಯಲ್ಲಿ ಜೋರಾಗಿ ತಿರುಗಿಸಿ, ದೂರದಲ್ಲಿದ್ದ ಬೇಲದ ಮರದ ಮೇಲೆ ಎಸೆಯುತ್ತಾನೆ. ರಾಕ್ಷಸ ಮೃತಪಡುತ್ತಾನೆ. ಗೋಪಾಲಕರು ಕೃಷ್ಣನಿಗೆ ಧನ್ಯವಾದಗಳನ್ನು ತಿಳಿಸುತ್ತಾರೆ. ದೇವತೆಗಳು ಪುಪ್ಟವೃಷ್ಟಿ ಸುರಿಸುತ್ತಾರೆ. 


 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!