ಹಣ್ಣನು ಮಾರಲು ಗೋಕುಲಕ್ಕೆ ಬಂದ ಮಹಿಳೆಯ ಬುಟ್ಟಿ ತುಂಬೆಲ್ಲಾ ವಜ್ರ, ವೈಢೂರ್ಯಗಳು..!

ಹಣ್ಣನು ಮಾರಲು ಗೋಕುಲಕ್ಕೆ ಬಂದ ಮಹಿಳೆಯ ಬುಟ್ಟಿ ತುಂಬೆಲ್ಲಾ ವಜ್ರ, ವೈಢೂರ್ಯಗಳು..!

Published : Jan 17, 2021, 02:28 PM IST

ಒಮ್ಮೆ ನಂದಗೋಕಲಕ್ಕೆ ಮಾವಿನ ಹಣ್ಣು ಮಾರುತ್ತಾ ಮಹಿಳೆಯೊಬ್ಬಳು ಬರುತ್ತಾಳೆ. ಕೃಷ್ಣನಿಗೆ ಮಾವಿನ ಹಣ್ಣು ತಿನ್ನುವ ಆಸೆಯಾಗುತ್ತದೆ. ಕೃಷ್ಣ ಒಳಗೆ ಹೋಗಿ ಪುಟ್ಟ ಕೈಗಳಲ್ಲಿ ಅಕ್ಕಿಯನ್ನು ತರುತ್ತಾನೆ. ದಾರಿಯುದ್ಧಕ್ಕೂ ಅಕ್ಕಿ ಚೆಲ್ಲಿ ಹೋಗುತ್ತದೆ. 

ಒಮ್ಮೆ ನಂದಗೋಕಲಕ್ಕೆ ಮಾವಿನ ಹಣ್ಣು ಮಾರುತ್ತಾ ಮಹಿಳೆಯೊಬ್ಬಳು ಬರುತ್ತಾಳೆ. ಕೃಷ್ಣನಿಗೆ ಮಾವಿನ ಹಣ್ಣು ತಿನ್ನುವ ಆಸೆಯಾಗುತ್ತದೆ. ಕೃಷ್ಣ ಒಳಗೆ ಹೋಗಿ ಪುಟ್ಟ ಕೈಗಳಲ್ಲಿ ಅಕ್ಕಿಯನ್ನು ತರುತ್ತಾನೆ. ದಾರಿಯುದ್ಧಕ್ಕೂ ಅಕ್ಕಿ ಚೆಲ್ಲಿ ಹೋಗುತ್ತದೆ. ಆ ಮಹಿಳೆಗೆ ಕೃಷ್ಣ ಪ್ರಯತ್ನ ನೋಡಿ ಖುಷಿಯಾಗಿ, ಜಾಸ್ತಿ ಹಣ್ಣನ್ನು ಕೊಡುತ್ತಾಳೆ. ಬುಟ್ಟಿಯಲ್ಲಿ ನೋಡಿದರೆ ರತ್ನಗಳು, ವಜ್ರವೈಢೂರ್ಯದಿಂದ ತುಂಬಿ ಹೋಗುತ್ತದೆ. 

 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!