ನರಕಾಸುರನ ಸಂಹಾರ ಆದದ್ಹೇಗೆ? ನರಕ ಚತುರ್ದಶಿಯ ಮಹತ್ವವೇನು?

ನರಕಾಸುರನ ಸಂಹಾರ ಆದದ್ಹೇಗೆ? ನರಕ ಚತುರ್ದಶಿಯ ಮಹತ್ವವೇನು?

Suvarna News   | Asianet News
Published : Nov 14, 2020, 12:59 PM IST

ದೀಪಗಳ ಹಬ್ಬ ದೀಪಾವಳಿ ಬಂದಿದೆ. ಹೊಸತನವನ್ನು, ಹರುಷವನ್ನು ಹೊತ್ತು ತಂದಿದೆ. ಇಂದು ನರಕ ಚತುರ್ದಶಿ. ನರಕಾಸುರನ ವಧೆಯಾದ ದಿನ. ತಾಯಿ ದುರ್ಗಾ ದೇವಿ ಇದೇ ಸಮಯದಲ್ಲಿ ರಾಕ್ಷಸನಾಗಿದ್ದ ನರಕಾಸುರನನ್ನು ಸಂಹಾರ ಮಾಡಿದ ದಿನ.

ದೀಪಗಳ ಹಬ್ಬ ದೀಪಾವಳಿ ಬಂದಿದೆ. ಹೊಸತನವನ್ನು, ಹರುಷವನ್ನು ಹೊತ್ತು ತಂದಿದೆ. ಇಂದು ನರಕ ಚತುರ್ದಶಿ. ನರಕಾಸುರನ ವಧೆಯಾದ ದಿನ. ತಾಯಿ ದುರ್ಗಾ ದೇವಿ ಇದೇ ಸಮಯದಲ್ಲಿ ರಾಕ್ಷಸನಾಗಿದ್ದ ನರಕಾಸುರನನ್ನು ಸಂಹಾರ ಮಾಡಿದ ದಿನ. ಈ ವಿಜಯವನ್ನು ಆಚರಿಸಲು ದೀಪಗಳನ್ನು ಬೆಳಗುತ್ತಾರೆ. 

ದುಷ್ಟಶಕ್ತಿಯ ಮೇಲಿನ ವಿಜಯವನ್ನು ಆಚರಿಸಲು ದೀಪಗಳನ್ನು ಹಚ್ಚಿ ನರಕಚತುರ್ದಶಿಯನ್ನು ಆಚರಿಸಲಾಗುತ್ತದೆ. ನರಕಾಸುರ ವಧೆಯ ಹಿನ್ನಲೆಯನ್ನು ತಿಳಿದುಕೊಳ್ಳೋಣ ಬನ್ನಿ..!
 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!