ನರಕಾಸುರನ ಸಂಹಾರ ಆದದ್ಹೇಗೆ? ನರಕ ಚತುರ್ದಶಿಯ ಮಹತ್ವವೇನು?

Nov 14, 2020, 12:59 PM IST

ದೀಪಗಳ ಹಬ್ಬ ದೀಪಾವಳಿ ಬಂದಿದೆ. ಹೊಸತನವನ್ನು, ಹರುಷವನ್ನು ಹೊತ್ತು ತಂದಿದೆ. ಇಂದು ನರಕ ಚತುರ್ದಶಿ. ನರಕಾಸುರನ ವಧೆಯಾದ ದಿನ. ತಾಯಿ ದುರ್ಗಾ ದೇವಿ ಇದೇ ಸಮಯದಲ್ಲಿ ರಾಕ್ಷಸನಾಗಿದ್ದ ನರಕಾಸುರನನ್ನು ಸಂಹಾರ ಮಾಡಿದ ದಿನ. ಈ ವಿಜಯವನ್ನು ಆಚರಿಸಲು ದೀಪಗಳನ್ನು ಬೆಳಗುತ್ತಾರೆ. 

ದುಷ್ಟಶಕ್ತಿಯ ಮೇಲಿನ ವಿಜಯವನ್ನು ಆಚರಿಸಲು ದೀಪಗಳನ್ನು ಹಚ್ಚಿ ನರಕಚತುರ್ದಶಿಯನ್ನು ಆಚರಿಸಲಾಗುತ್ತದೆ. ನರಕಾಸುರ ವಧೆಯ ಹಿನ್ನಲೆಯನ್ನು ತಿಳಿದುಕೊಳ್ಳೋಣ ಬನ್ನಿ..!