Oct 4, 2022, 12:27 PM IST
ದಸರೆಯ ನವಮಿಯಂದು ಆಯುಧ ಪೂಜೆ ನಡೆಯುತ್ತದೆ. ಆಯುಧ ಪೂಜೆಯ ದಿನ ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆ ಮಾಡುವ ಶಸ್ತ್ರಾಸ್ತ್ರಗಳವರೆಗೆ ಪೂಜೆ ನಡೆಯುತ್ತದೆ. ಆಯುಧ ಪೂಜೆಯ ಮಹತ್ವವೇನು, ಇದನ್ನು ಏಕೆ ಮಾಡಬೇಕು, ಹೇಗೆ ಮಾಡಬೇಕು ಎಂಬುದನ್ನು ಖ್ಯಾತ ಜ್ಯೋತಿಷಿಗಳಾದ ರಾಘವೇಂದ್ರ ಮೋಕ್ಷಗುಂಡಂ ತಿಳಿಸಿಕೊಡುತ್ತಾರೆ.