ದೈವಾರಾಧನೆ: ತಾಯಿ ಮತ್ತು ಕರುಳ ಬಳ್ಳಿಯ ಸಂಬಂಧ

ದೈವಾರಾಧನೆ: ತಾಯಿ ಮತ್ತು ಕರುಳ ಬಳ್ಳಿಯ ಸಂಬಂಧ

Published : Nov 02, 2022, 05:41 PM IST

ಕಾಂತರ ಸಿನಿಮಾ ದೈವಲೋಕದ ಕುರಿತಾಗಿ ಜಗತ್ತಿನ ಕಣ್ಣು ತೆರೆಸಿದೆ. ತುಳುನಾಡಿನ ದೈವಗಳು ಮತ್ತು ಅವುಗಳ ಆರಾಧನೆ ಒಂದು ನಿಗೂಢ ಮತ್ತು ವಿಸ್ಮಯಕಾರಿ ಅನುಭೂತಿ ಕೊಡುವ ಸಂಗತಿಯಾಗಿದೆ. 

ಉಡುಪಿ (ನ.02): ಕಾಂತರ ಸಿನಿಮಾ ದೈವಲೋಕದ ಕುರಿತಾಗಿ ಜಗತ್ತಿನ ಕಣ್ಣು ತೆರೆಸಿದೆ. ತುಳುನಾಡಿನ ದೈವಗಳು ಮತ್ತು ಅವುಗಳ ಆರಾಧನೆ ಒಂದು ನಿಗೂಢ ಮತ್ತು ವಿಸ್ಮಯಕಾರಿ ಅನುಭೂತಿ ಕೊಡುವ ಸಂಗತಿಯಾಗಿದೆ. ಅರಸಿಕೊಂಡು ಹೊರಟಷ್ಟು ಹೊಸ ಹೊಸ ಸತ್ಯಗಳನ್ನು ಶತಮಾನಗಳಿಂದ ದರ್ಶಿಸುತ್ತಾ ಬಂದಿರುವ ದೈವಾರಾಧನೆ ಇದೀಗ ಕರಾವಳಿ ಜಿಲ್ಲೆಗಳಿಗೆ ಹೊರತಾಗಿಯೂ ನಂಬಿಕೆಯುಳ್ಳ ಜನರ ಕುತೂಹಲಕ್ಕೆ ಕಾರಣವಾಗಿದೆ. ದೈವಾರಾಧನೆ ಅಥವಾ ಭೂತಾರಾಧನೆ ತುಳು ಜನಪದದಲ್ಲಿರುವ ಪ್ರಮುಖ ಆರಾಧನೆ. ತುಳುನಾಡಿನ ಪ್ರಮುಖ ಕಲಾ ಪ್ರಕಾರ ದೈವಾರಾದನೆ. ಮಾಯದಲ್ಲಿರುವ ದೈವ ಮತ್ತು ಮನುಷ್ಯ ಮಾತನಾಡುವ ಸಂಬಂಧ ಕಂಡುಬರುವುದು ದೈವರಾದನೆಯಲ್ಲಿ ಮಾತ್ರ. ಇಷ್ಟೊಂದು ಆಪ್ತವಾದ ಮನುಷ್ಯ ಮತ್ತು ದೇವರ ಸಂಬಂಧ ನಿಮಗೆ ಬೇರೆಲ್ಲೂ ಕಾಣಸಿಗುವುದಿಲ್ಲ. ದೈವಾರದನೆಯಲ್ಲಿ ನೀವು ದೈವಗಳ ಜೊತೆ ಮಾತನಾಡಬಹುದು, ಕಷ್ಟ ಹೇಳಿಕೊಳ್ಳಬಹುದು, ಸಾಂತ್ವನ ಪಡೆಯಬಹುದು ಜಗಳವಾಡಬಹುದು. ಈ ತಾಯಿ ಮಕ್ಕಳ ಕರುಳು ಬಳ್ಳಿಯ ಸಂಬಂಧವೇ ಕರಾವಳಿಯ ಅಸ್ಮಿತೆಯಾಗಿದೆ.

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more