ಶಿವನ ಕೋಪಕ್ಕೆ ಶಿರವನ್ನೇ ಕಳೆದುಕೊಂಡ ಗಣಪತಿ, ಮುಂದೇನಾಯ್ತು..?

ಶಿವನ ಕೋಪಕ್ಕೆ ಶಿರವನ್ನೇ ಕಳೆದುಕೊಂಡ ಗಣಪತಿ, ಮುಂದೇನಾಯ್ತು..?

Published : Sep 11, 2021, 02:16 PM ISTUpdated : Sep 11, 2021, 04:02 PM IST

ಆದಿವಂದಿತ, ವಿಶ್ವಪೂಜಿತ ಗಣೇಶನಿಗೆ ಬೇರೆ ಬೇರೆ ನಾಮಗಳಿವೆ. ಗಣೇಶ ಎಂದರೆ ಡೊಳ್ಳು ಹೊಟ್ಟೆ, ಆನೆ ಸೊಂಡಿಲು ನೆನಪಿಗೆ ಬರುತ್ತೆ. ಮುಕ್ಕೋಟಿ ದೇವತೆಗಳಲ್ಲಿ ಅಗ್ರಸ್ಥಾನ ಪಡೆದಿರುವ ಗಣೇಶನಿಗೂ ಕೂಡಾ ಒಮ್ಮೆ ಸಂಕಷ್ಟ ಬಂದೊಗಿತ್ತು. 

ಆದಿವಂದಿತ, ವಿಶ್ವಪೂಜಿತ ಗಣೇಶನಿಗೆ ಬೇರೆ ಬೇರೆ ನಾಮಗಳಿವೆ. ಗಣೇಶ ಎಂದರೆ ಡೊಳ್ಳು ಹೊಟ್ಟೆ, ಆನೆ ಸೊಂಡಿಲು ನೆನಪಿಗೆ ಬರುತ್ತೆ. ಮುಕ್ಕೋಟಿ ದೇವತೆಗಳಲ್ಲಿ ಅಗ್ರಸ್ಥಾನ ಪಡೆದಿರುವ ಗಣೇಶನಿಗೂ ಕೂಡಾ ಒಮ್ಮೆ ಸಂಕಷ್ಟ ಬಂದೊಗಿತ್ತು. ಪಾರ್ವತಿ ದೇವಿ, ಮಣ್ಣಿನಿಂದ ಗಣಪನನ್ನು ಮಾಡಿ, ಮನೆ ಕಾಯಲೆಂದು ಬಿಟ್ಟು ಹೋಗಿದ್ದಳು. ಲೋಕ ಸಂಚಾರ ಮುಗಿಸಿ ಬರುತ್ತಾನೆ ಈಶ್ವರ. ಈಶ್ವರ ಯಾರೆಂದು ತಿಳಿಯದ ಗಣಪತಿ ಆತನನ್ನು ತಡೆಯುತ್ತಾನೆ. ಕೋಪಗೊಂಡ ಈಶ್ವರ ಗಣಪತಿಯ ಶಿರಸ್ಸನ್ನು ಛೇದಿಸುತ್ತಾನೆ. ಅಷ್ಟೊತ್ತಿಗೆ ಬಂದ ಪಾರ್ವತಿ ನಡೆದ ವೃತ್ತಾಂತ ಹೇಳುತ್ತಾನೆ. ಈಶ್ವರನ ಕೋಪ ತಣ್ಣಗಾಗುತ್ತದೆ. ಗಣಪತಿಗೆ ಆನೆಯ ಶಿರವನ್ನು ತಂದು ಜೋಡಿಸುತ್ತಾನೆ. ಗಣಪತಿಯ ಶಿರಸ್ಸು ಏನಾಯ್ತು..? ಏನಿದರ ಕಥೆ..? ಇಲ್ಲಿದೆ ಕೇಳಿ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!