ಸಚ್ಚಿದಾನಂದ ಸ್ವರೂಪಿಣಿಯಾದ ಆದಿಶಕ್ತಿಯನ್ನು ತ್ರಿಮೂರ್ತಿಗಳು ಸ್ತುತಿಸುತ್ತಾರೆ. ಆಕೆಯ ದಿವಶಕ್ತಿಯಿಂದ ಪುಳಕಿತರಾಗುತ್ತಾರೆ. ಮಾತೆಯ ಮಾಯೆಯಿಂದ ದಿಗ್ಮೂಢರಾಗುತ್ತಾರೆ.
ಸಚ್ಚಿದಾನಂದ ಸ್ವರೂಪಿಣಿಯಾದ ಆದಿಶಕ್ತಿಯನ್ನು ತ್ರಿಮೂರ್ತಿಗಳು ಸ್ತುತಿಸುತ್ತಾರೆ. ಆಕೆಯ ದಿವಶಕ್ತಿಯಿಂದ ಪುಳಕಿತರಾಗುತ್ತಾರೆ. ಮಾತೆಯ ಮಾಯೆಯಿಂದ ದಿಗ್ಮೂಢರಾಗುತ್ತಾರೆ. ತಾಯಿ, ನಿನ್ನ ದರ್ಶನದಿಂದ ನಾವು ಪುನೀತರಾದೆವು. ನಿನ್ನ ಶ್ರೀರಕ್ಷೆ ನಮ್ಮ ಮೇಲಿರಲಿ' ಎಂದು ಕೋರಿಕೊಳ್ಳುತ್ತಾರೆ. ಹೀಗೆ ಮಾತೆಯನ್ನು ಸ್ತುತಿಸುತ್ತಾ ಹೋಗುತ್ತಾರೆ.