ರುಕ್ಮಿಣಿ ಅಹಂಕಾರವನ್ನು ತಣಿಸಲು ಕೃಷ್ಣ ಮಾಡಿದ ಹಾಸ್ಯದ ಸಂಭಾಷಣೆ ಹೀಗಿದೆ ನೋಡಿ

ರುಕ್ಮಿಣಿ ಅಹಂಕಾರವನ್ನು ತಣಿಸಲು ಕೃಷ್ಣ ಮಾಡಿದ ಹಾಸ್ಯದ ಸಂಭಾಷಣೆ ಹೀಗಿದೆ ನೋಡಿ

Suvarna News   | Asianet News
Published : Feb 14, 2021, 03:46 PM IST

ನರಕಾಸುರನ ಸಂಹಾರ ನಂತರ ಭೂಮಾತೆ ಕೃಷ್ಣನ ಬಳಿ ಬರುತ್ತಾಳೆ. ನರಕನ ಅರಮನೆಯಲ್ಲಿರುವ ಗೋಪಿಕೆಯರನ್ನು ಬಿಡುಗಡೆಗೊಳಿಸಲು ಪ್ರಾರ್ಥಿಸುತ್ತಾಳೆ. ಅದರಂತೆ ಕೃಷ್ಣ, ಗೋಪಿಕೆಯನ್ನು ಬಿಡಿಸಿ ತಾನೇ ಮದುವೆಯಾಗುತ್ತಾನೆ.

ನರಕಾಸುರನ ಸಂಹಾರ ನಂತರ ಭೂಮಾತೆ ಕೃಷ್ಣನ ಬಳಿ ಬರುತ್ತಾಳೆ. ನರಕನ ಅರಮನೆಯಲ್ಲಿರುವ ಗೋಪಿಕೆಯರನ್ನು ಬಿಡುಗಡೆಗೊಳಿಸಲು ಪ್ರಾರ್ಥಿಸುತ್ತಾಳೆ. ಅದರಂತೆ ಕೃಷ್ಣ, ಗೋಪಿಕೆಯನ್ನು ಬಿಡಿಸಿ ತಾನೇ ಮದುವೆಯಾಗುತ್ತಾನೆ. ನಂತರ ಸತ್ಯಭಾಮೆ ಜೊತೆ ದೇವಲೋಕಕ್ಕೆ ಹೋಗುತ್ತಾನೆ. ಸತ್ಯಭಾಮೆ ಕೋರಿಕೆ ಮೇರೆಗೆ ಕೃಷ್ಣ, ಪಾರಿಜಾತ ವೃಕ್ಷವನ್ನು ಗರುಡನ ಮೇಲಿಟ್ಟು ದ್ವಾರಕೆಗೆ ತರಲು ಮುಂದಾಗುತ್ತಾನೆ. ಇದಕ್ಕೆ ಇಂದ್ರ ಒಪ್ಪುವುದಿಲ್ಲ. ಆಗ ಕೃಷ್ಣ ಯುದ್ದ ಮಾಡಿ ಪಾರಿಜಾತ ವೃಕ್ಷವನ್ನು ತರುತ್ತಾನೆ. ಮುಂದೆ ಒಂದು ದಿನ ರುಕ್ಮಿಣಿ ಜೊತೆ ಸಲ್ಲಾಪದಲ್ಲಿ ತೊಡಗಿರುತ್ತಾನೆ. ಆಗ ರುಕ್ಮಿಣಿಯ ಅಹಂಕಾರವನ್ನು ತಣಿಸಲು ತಿಳಿ ಹಾಸ್ಯ ಮಾಡುತ್ತಾನೆ. 
 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!