ಗುರು ರಾಶಿ ಪರಿವರ್ತನೆ; ತರಲಿದೆ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆ

ಗುರು ರಾಶಿ ಪರಿವರ್ತನೆ; ತರಲಿದೆ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆ

Published : Apr 12, 2022, 03:00 PM IST

ದೇವಗುರು ಎನಿಸಿಕೊಂಡ ಗುರು ಗ್ರಹ ಗೋಚಾರವು ಏಪ್ರಿಲ್ 13ರಂದು ನಡೆಯಲಿದೆ. ಇದರ ಪರಿಣಾಮ ನಮ್ಮ ದೇಶದ ಮೇಲೆ, ಜಗತ್ತಿನ ಮೇಲೆ ಏನಿರಲಿದೆ ಎಂಬುದನ್ನು ಪ್ರಾಜ್ಞರಾದ ಡಾ. ಹರೀಶ್ ಕಶ್ಯಪ ತಿಳಿಸಿಕೊಟ್ಟಿದ್ದಾರೆ. 

ಯಾವುದೇ ವರ್ಷದ ಯಾವುದೇ ತಿಂಗಳಿಗಿಂತ ಈ ತಿಂಗಳು ಬಹಳ ವಿಶೇಷವಾಗಿದೆ. ಇದಕ್ಕೆ ಕಾರಣ ಈ ಚೈತ್ರ ಮಾಸದಲ್ಲಿಯೇ ಎಲ್ಲ 9 ಗ್ರಹಗಳು ಸ್ಥಾನ ಬದಲಾವಣೆ(Planet transition) ಮಾಡುತ್ತಿರುವುದು. ಹಾಗಾಗಿ ಇದು ಅಪರೂಪದ ಯೋಗಗಳಿರುವ ಮಾಸ. 

ಇದೇ ಏಪ್ರಿಲ್ 13ರಂದು ಗುರು(Jupiter)ವು ಕುಂಭದಿಂದ ತನ್ನ ಸ್ವಕ್ಷೇತ್ರವಾದ ಮೀನ(Pisces) ರಾಶಿಗೆ ಹೋಗುತ್ತಿದ್ದಾನೆ. ಗೌರವ, ಹೆಸರು, ಖ್ಯಾತಿ ಕೊಡುವ ಗುರುವು 12 ವರ್ಷಗಳ ನಂತರ ಸ್ವರಾಶಿಗೆ ಹೋಗುತ್ತಿದ್ದಾನೆ. ಈತ ಬಹಳ ಒಳ್ಳೆಯ ಗ್ರಹ. ಈತನ ಅನುಗ್ರಹ ಇದ್ದಾಗ ಮಾತ್ರ ಲೋಕದಲ್ಲಿ ಸಮೃದ್ಧಿ, ಶಾಂತಿ, ಸಹಬಾಳ್ವೆ ಸಾಧ್ಯವಾಗುತ್ತದೆ. ಗುರುವಿನ ಈ ಸ್ಥಾನಪಲ್ಲಟವು ಜಗತ್ತು ಹಾಗೂ ದೇಶದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಗುರುದೆಸೆಯಿಂದ ಕೊರೋನಾ ಹಾವಳಿ ತಗ್ಗುತ್ತದೆ. ವ್ಯಾಪಾರ, ಕೃಷಿಯಲ್ಲಿ ಅಭಿವೃದ್ಧಿಯಾಗಲಿದೆ. ಪಾಪ ಕಾರ್ಯ ದೂರವಾಗಿ ಜನರಿಗೆ ಶಾಂತಿ ದೊರೆಯಲಿದೆ ಸೇರಿದಂತೆ ಇನ್ನೂ ಹಲವು ಉತ್ತಮ ಫಲಗಳಿರುವುದನ್ನು ದೈವಜ್ಞ ಡಾ. ಹರೀಶ್ ಕಶ್ಯಪ ತಿಳಿಸಿಕೊಟ್ಟಿದ್ದಾರೆ. 

Panchanga: ರಾಹು-ಕೇತುಗಳ ಸ್ಥಾನಪಲ್ಲಟದಿಂದ ದ್ವಾದಶ ರಾಶಿಗಳ ಮೇಲೆ ಯಾವೆಲ್ಲಾ ಫಲಗಳಿವೆ..?

ಈ ಗುರು ಗ್ರಹ ಗೋಚಾರದ ಫಲ ಭಾರತ ಮತ್ತು ಜಗತ್ತಿನ ಮೇಲೆ ಏನಿರಲಿದೆ ನೋಡೋಣ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more