ತನ್ನೊಡನೆ ಯುದ್ಧ ಮಾಡಲು ಇಚ್ಛಿಸಿದ ಬಾಣಾಸುರನ ಗರ್ವವನ್ನು ಶಿವ ಇಳಿಸಿದ್ಹೇಗೆ.?

ತನ್ನೊಡನೆ ಯುದ್ಧ ಮಾಡಲು ಇಚ್ಛಿಸಿದ ಬಾಣಾಸುರನ ಗರ್ವವನ್ನು ಶಿವ ಇಳಿಸಿದ್ಹೇಗೆ.?

Published : Feb 20, 2021, 01:26 PM ISTUpdated : Feb 20, 2021, 02:45 PM IST

ಹಿಂದೆ ಬಾಣಾಸುರನೆಂಬ ರಾಕ್ಷಸನಿದ್ದ. ಆತ ಶಿವಭಕ್ತನಾಗಿದ್ದ. ಒಂದು ದಿನ ಶಿವ ತಾಂಡವ ನೃತ್ಯ ಮಾಡುವಾಗ, ಬಾಣಾಸುರ ಶಿವನನ್ನು ಸಂತುಷ್ಟಪಡಿಸುತ್ತಾನೆ. ಆಗ ಶಿವ, ಬೇಕಾದ ವರ ಕೇಳು ಅಂತಾನೆ. ದೇವಾ, ನೀನು ನನ್ನ ಸಾಮ್ರಾಜ್ಯಕ್ಕೆ ಪಾಲಕನಾಗಿರಬೇಕು ಎನ್ನುತ್ತಾನೆ. ಶಿವ ತಥಾಸ್ತು ಎನ್ನುತ್ತಾನೆ. 

ಹಿಂದೆ ಬಾಣಾಸುರನೆಂಬ ರಾಕ್ಷಸನಿದ್ದ. ಆತ ಶಿವಭಕ್ತನಾಗಿದ್ದ. ಒಂದು ದಿನ ಶಿವ ತಾಂಡವ ನೃತ್ಯ ಮಾಡುವಾಗ, ಬಾಣಾಸುರ ಶಿವನನ್ನು ಸಂತುಷ್ಟಪಡಿಸುತ್ತಾನೆ. ಆಗ ಶಿವ, ಬೇಕಾದ ವರ ಕೇಳು ಅಂತಾನೆ. ದೇವಾ, ನೀನು ನನ್ನ ಸಾಮ್ರಾಜ್ಯಕ್ಕೆ ಪಾಲಕನಾಗಿರಬೇಕು ಎನ್ನುತ್ತಾನೆ. ಶಿವ ತಥಾಸ್ತು ಎನ್ನುತ್ತಾನೆ. ಒಂದು ದಿನ ಬಾಣಾಸುರನಿಗೆ ಯುದ್ಧ ಮಾಡುವ ಮನಸ್ಸಾಗಿ, ಶಿವನ ಜೊತೆ ಯುದ್ಧ ಮಾಡುವ ಇರಾದೆ ವ್ಯಕ್ತಪಡಿಸುತ್ತಾನೆ. ಮುಂದೇನಾಗುತ್ತದೆ..? 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!