ಗುರುಗ್ರಹ ದೋಷದಿಂದ ಸಂತಾನಕ್ಕೆ ತೊಡಕು; ಈ ದಿನಗಳಿಂದ ಸಮಸ್ಯೆಗೆ ಪರಿಹಾರ

ಗುರುಗ್ರಹ ದೋಷದಿಂದ ಸಂತಾನಕ್ಕೆ ತೊಡಕು; ಈ ದಿನಗಳಿಂದ ಸಮಸ್ಯೆಗೆ ಪರಿಹಾರ

Published : Jul 24, 2023, 01:16 PM ISTUpdated : Jul 24, 2023, 03:36 PM IST

ಗುರು ಗ್ರಹದ ದೋಷದಿಂದ ಮನುಷ್ಯನ ಹಿತಾಶಕ್ತಿ ಕಮ್ಮಿಯಾಗಲಿದೆ. ಕರುಳಿನ ಬಾಧೆ ಉಂಟಾಗುತ್ತದೆ. ಹಣಕಾಸಿಗೆ ತೊಂದರೆ ಹಾಗೂ ಸಂತಾನಕ್ಕೆ ತೊಡಕುಗಳು ಆಗಬಹುದು, ಇದಕ್ಕೆ ಪರಿಹಾರಗಳೇನು?
 

ಗ್ರಹ ದೋಷವಿದ್ದರೆ ಗುರುವು ಕರುಳಿನ ಬಾಧೆ ಉಂಟು ಮಾಡುತ್ತಾನೆ , ಹಣಕಾಸಿಗೆ ತೊಂದರೆ ಮಾಡಬಹುದು, ಸಂತಾನಕ್ಕೆ ತೊಡಕುಗಳನ್ನು ತರಬಹುದು ಆದರೆ, ಶಾಸ್ತ್ರಗಳಲ್ಲಿ ಅದಕ್ಕೂ ಪರಿಹಾರ ಸೂಚಿಸಲಾಗಿದೆ. ಗುರು ಗ್ರಹ ದೋಷವಿದ್ದರೆ ನೀವು ಏನು ಪರಿಹಾರ ಮಾಡಬಹುದು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಗುರುಗ್ರಹ ಮಂತ್ರಗಳನ್ನು 19,000 ಸಂಖ್ಯೆಯಲ್ಲಿ ದಾನ, ಕುದುರೆ ಪ್ರತಿಮೆ ದಾನ ,ಬಂಗಾರ ದಾನ, ಹಳದಿ ವಸ್ತ್ರ ದಾನ, ಕಡಲೆ ಧಾನ್ಯ ದಾನ, ಉಪ್ಪಿನ ಪಾತ್ರೆ ದಾನ, ಅರಿಸಿನ ಕೋಡಿನ ದಾನ, ಪುಷ್ಯರಾಗ ರತ್ನ ದಾನ, ಸಕ್ಕರ ಪಾತ್ರೆ ದಾನ ಮಾಡಬೇಕು ಎಂದಿದ್ದಾರೆ.

24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?