ಗಣಪತಿ ದೇವನು, ತ್ರಿಗುಣಾತೀತನು, ಕೇಳಿದ ವರವ ಕೊಡುವವನು..!

Sep 1, 2020, 3:37 PM IST

ಆದಿ ಪೂಜಿತ, ಆದಿ ವಂದಿತ ಗಣಪತಿ ಕತೆಯನ್ನು ನಾವೆಲ್ಲಾ ಕೇಳಿರುತ್ತೇವೆ. ಆದರೆ ಗಣಪತಿ ಬಗ್ಗೆ ಹೆಚ್ಚಾಗಿ ಕೇಳಿರುವುದಿಲ್ಲ. ಮಹಾ ಗಣಪತಿಯ ವಿಶೇಷ ಕಥೆಯನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ. ಈ ಕಥೆಯನ್ನು ಕೇಳಿದವರಿಗೂ, ಹೇಳಿದವರಿಗೂ ಪುಣ್ಯ ಪ್ರಾಪ್ತಿಯಾಗತ್ತಂತೆ. ಈ ಕತೆಯನ್ನು ನೀವೂ ಒಮ್ಮೆ ಕೇಳಿ..!