ಯಾವಾಗ ನೋಡಿದ್ರೂ ನಿದ್ದೆ ಮಾಡುತ್ತಾ ಕಾಲ ಕಳೆಯೋದು, ಎಲ್ಲರ ಹತ್ರ ಒರಟಾಗಿ ಮಾತಾಡೋದು, ಸಿಡುಕಿಕೊಂಡು ಮಾತಾಡೋದು, ಚಿಕ್ಕಪುಟ್ಟ ವಿಚಾರಕ್ಕೂ ಭಯ ಪಡೋದು, ಯಾವಾಗಲೂ ಸೋಮಾರಿಯಾಗಿರುವುದು, ಅನವಶ್ಯಕ ವಿಚಾರಗಳ ಬಗ್ಗೆ ದೀರ್ಘವಾಗಿ ಆಲೋಚನೆ ಮಾಡುವುದನ್ನು ನಾವು ತ್ಯಜಿಸಬೇಕು. ಆಗ ನಾವು ಮುಂದೆ ಬರುತ್ತೇವೆ. ನಮ್ಮ ಆರೋಗ್ಯ, ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. ಇದು ಕೂಡಾ ಒಂದು ಶ್ರೀಮಂತಿಕೆ. ಇದರ ಬಗ್ಗೆ ಅವಧೂತರಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!
ಯಾವಾಗ ನೋಡಿದ್ರೂ ನಿದ್ದೆ ಮಾಡುತ್ತಾ ಕಾಲ ಕಳೆಯೋದು, ಎಲ್ಲರ ಹತ್ರ ಒರಟಾಗಿ ಮಾತಾಡೋದು, ಸಿಡುಕಿಕೊಂಡು ಮಾತಾಡೋದು, ಚಿಕ್ಕಪುಟ್ಟ ವಿಚಾರಕ್ಕೂ ಭಯ ಪಡೋದು, ಯಾವಾಗಲೂ ಸೋಮಾರಿಯಾಗಿರುವುದು, ಅನವಶ್ಯಕ ವಿಚಾರಗಳ ಬಗ್ಗೆ ದೀರ್ಘವಾಗಿ ಆಲೋಚನೆ ಮಾಡುವುದನ್ನು ನಾವು ತ್ಯಜಿಸಬೇಕು. ಆಗ ನಾವು ಮುಂದೆ ಬರುತ್ತೇವೆ. ನಮ್ಮ ಆರೋಗ್ಯ, ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. ಇದು ಕೂಡಾ ಒಂದು ಶ್ರೀಮಂತಿಕೆ. ಇದರ ಬಗ್ಗೆ ಅವಧೂತರಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!