ಪ್ರಧಾನಿ ಮೋದಿ ಅವಧಿಯಲ್ಲಿ ಬದಲಾದ ಪುಣ್ಯಕ್ಷೇತ್ರಗಳೆಷ್ಟು?

ಪ್ರಧಾನಿ ಮೋದಿ ಅವಧಿಯಲ್ಲಿ ಬದಲಾದ ಪುಣ್ಯಕ್ಷೇತ್ರಗಳೆಷ್ಟು?

Published : Oct 12, 2022, 08:38 PM IST

856 ಕೋಟಿ.. 47 ಹೆಕ್ಟೇರ್ ಜಾಗ.. ವೈಭೋಗದಿಂದ ಕೂಡಿದೆ ಉಜ್ಜಯಿನಿ ಮಹಾಕಾಲನ ದೇಗುಲ.. ಮೋದಿ ಅವಧಿಯಲ್ಲಿ ಸ್ವರೂಪವನ್ನೇ ಬದಲಿಸಿಕೊಂಡ ಪುಣ್ಯ ಕ್ಷೇತ್ರಗಳೆಷ್ಟು..? ಇದೇ ಈ ಹೊತ್ತಿನ ವಿಶೇಷ ನಮೋ ದೇವ ದೇವ. 

856 ಕೋಟಿ.. 47 ಹೆಕ್ಟೇರ್ ಜಾಗ.. ವೈಭೋಗದಿಂದ ಕೂಡಿದೆ ಉಜ್ಜಯಿನಿ ಮಹಾಕಾಲನ ದೇಗುಲ.. ಮೋದಿ ಅವಧಿಯಲ್ಲಿ ಸ್ವರೂಪವನ್ನೇ ಬದಲಿಸಿಕೊಂಡ ಪುಣ್ಯ ಕ್ಷೇತ್ರಗಳೆಷ್ಟು..? ಇದೇ ಈ ಹೊತ್ತಿನ ವಿಶೇಷ ನಮೋ ದೇವ ದೇವ. ಭಾರತ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸೋ ದೇಶ ಇಲ್ಲಿ ಎಣಿಸಲಸಾಧ್ಯ ಪವಿತ್ರ ಕ್ಷೇತ್ರಗಳು ಇದಾವೆ. ಆದ್ರೆ ಇಷ್ಟು ವರ್ಷ ಪವಿತ್ರ ಕ್ಷೇತ್ರಗಳ ಜೀರ್ಣೋದ್ಧಾರ ಕೆಲಸ ಸಮರ್ಪಕವಾಗಿ ಆಗ್ತಾನೇ ಇರ್ಲಿಲ್ಲಾ. ಆದರೆ ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ಹಿಂದೂಗಳ ಪುಣ್ಯಕ್ಷೇತ್ರಗಳು ತಮ್ಮ ಕಳೆಯನ್ನ ಬದಲಿಸಿಕೊಂಡು ಆಕರ್ಷಕವಾಗಿದೆ ಹಾಗೂ ಯಾತ್ರಾರ್ಥಿಗಳ ಮೆಚ್ಚುಗೆಗೆ ಕಾರಣವಾಗಿದೆ. 

ತಾನು ಅಪ್ರತಿಮ ದೈವ ಭಕ್ತ ಅನ್ನೋದನ್ನ ಮೋದಿ ತಮ್ಮ ನಡೆಯಿಂದಲೇ ತಿಳಿಸಿದ್ದಾರೆ. ಈಗ ಅದನ್ನ ಕೃತಿಯಲ್ಲೂ ಸಾಬೀತು ಮಾಡಿದ್ದಾರೆ. ಬನ್ನಿ ಹಾಗಾದ್ರೆ ಮೋದಿ ಅವಧಿಯಲ್ಲಿ ತಮ್ಮ ಸ್ವರೂಪವನ್ನೇ ಬದಲಿಸಿಕೊಂಡ ಪವಿತ್ರ ಕ್ಷೇತ್ರಗಳು ಯಾವವು ಅನ್ನೋದನ್ನ ನೋಡೋಣ. ಮೋದಿ ಅವಧಿಯಲ್ಲಿ ಅನೇಕ ದೇವಸ್ಥಾನಗಳ ಹಾಗೂ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಯಾಗಿದೆ. ಆ ಪಟ್ಟಿಯಲ್ಲಿ ಈಗ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಕೂಡ ಸೇರ್ಪಡೆಯಾಗಿದೆ. ಇಂದು ಮೋದಿ ಉಜ್ಜಯಿನಿ ಮಹಾಕಾಲನ ಮಂದಿರದ ಕಾರಿಡಾರ್ ಉದ್ಘಾಟನೆ ಮಾಡಿದ್ದಾರೆ. ಮಹಾಕಾಲನ ಮಂದಿರಕ್ಕೆ ಹೊಸ ಕಳೆ ತಂದಿದ್ದಾರೆ. 
 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more