ವ್ಯಕ್ತಿಯ ಬಣ್ಣ, ಅಕಾರ ನೋಡಿ ಯಾರನ್ನೂ ನಿರ್ಧರಿಸಬಾರದು..!

ವ್ಯಕ್ತಿಯ ಬಣ್ಣ, ಅಕಾರ ನೋಡಿ ಯಾರನ್ನೂ ನಿರ್ಧರಿಸಬಾರದು..!

Suvarna News   | Asianet News
Published : Jul 18, 2020, 12:27 PM ISTUpdated : Jul 26, 2020, 09:55 AM IST

ಕಾಗೆ ಬಣ್ಣ ಕಪ್ಪು. ಅದೇ ರೀತಿ ಕೋಗಿಲೆ ಕೂಡಾ ಕಪ್ಪು. ಆದರೆ ಕಾಗೆಗೂ, ಕೋಗಿಲೆಗೂ ವ್ಯತ್ಯಾಸ ಇದೆ. ವಸಂತ ಕಾಲ ಬಂದಾಗ ಕೋಗಿಲೆ ಮಧುರವಾಗಿ ಕೂಗುತ್ತದೆ. ಕಾಗೆ ಕರ್ಕಶವಾಗಿ ಕೂಗುತ್ತದೆ. ಅದೇ ರೀತಿ ಪಂಡಿತನೂ, ಪಾಮರನೂ ನೋಡುವುದಕ್ಕೆ ಒಂದೇ ರೀತಿ ಕಂಡರೂ ಮಾತು ಪ್ರಾರಂಭಿಸಿದ ಮೇಲೆ ಪಂಡಿತನೂ ಪಂಡಿತನೇ, ಮೂರ್ಖನು ಮೂರ್ಖನೇ. ಹಾಗೆಯೇ ಬಣ್ಣ, ರೂಪ, ಆಕಾರವನ್ನು ನೋಡಿ ಯಾರನ್ನೂ ನಿರ್ಧರಿಸಲಾಗುವುದಿಲ್ಲ ಎಂದು ತಾತ್ಪರ್ಯ. ಇದರ ಬಗ್ಗೆ ಉದಾಹರಣೆ ಮೂಲಕ ಅರ್ಥಪೂರ್ಣವಾಗಿ ಗಣಪತಿ ಸಚ್ಚಿದಾನಂದ ಗುರೂಜಿ ಹೇಳಿದ್ದಾರೆ ಕೇಳಿ. 

ಕಾಗೆ ಬಣ್ಣ ಕಪ್ಪು. ಅದೇ ರೀತಿ ಕೋಗಿಲೆ ಕೂಡಾ ಕಪ್ಪು. ಆದರೆ ಕಾಗೆಗೂ, ಕೋಗಿಲೆಗೂ ವ್ಯತ್ಯಾಸ ಇದೆ. ವಸಂತ ಕಾಲ ಬಂದಾಗ ಕೋಗಿಲೆ ಮಧುರವಾಗಿ ಕೂಗುತ್ತದೆ. ಕಾಗೆ ಕರ್ಕಶವಾಗಿ ಕೂಗುತ್ತದೆ. ಅದೇ ರೀತಿ ಪಂಡಿತನೂ, ಪಾಮರನೂ ನೋಡುವುದಕ್ಕೆ ಒಂದೇ ರೀತಿ ಕಂಡರೂ ಮಾತು ಪ್ರಾರಂಭಿಸಿದ ಮೇಲೆ ಪಂಡಿತನೂ ಪಂಡಿತನೇ, ಮೂರ್ಖನು ಮೂರ್ಖನೇ. ಹಾಗೆಯೇ ಬಣ್ಣ, ರೂಪ, ಆಕಾರವನ್ನು ನೋಡಿ ಯಾರನ್ನೂ ನಿರ್ಧರಿಸಲಾಗುವುದಿಲ್ಲ ಎಂದು ತಾತ್ಪರ್ಯ. ಇದರ ಬಗ್ಗೆ ಉದಾಹರಣೆ ಮೂಲಕ ಅರ್ಥಪೂರ್ಣವಾಗಿ ಗಣಪತಿ ಸಚ್ಚಿದಾನಂದ ಗುರೂಜಿ ಹೇಳಿದ್ದಾರೆ ಕೇಳಿ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!