ಯಾವುದೇ ದಾನವನ್ನಾದರೂ ಅಪಾತ್ರರಿಗೆ ಮಾಡಿದರೆ ವ್ಯರ್ಥಫಲ..!

ಯಾವುದೇ ದಾನವನ್ನಾದರೂ ಅಪಾತ್ರರಿಗೆ ಮಾಡಿದರೆ ವ್ಯರ್ಥಫಲ..!

Suvarna News   | Asianet News
Published : Jul 18, 2020, 06:27 PM ISTUpdated : Jul 26, 2020, 09:47 AM IST

ಸಮುದ್ರದ ಮೇಲೆ ಬೀಳುವ ಅತಿಯಾದ ಮಳೆ ನೀರು ವ್ಯರ್ಥ. ಹೊಟ್ಟೆ ತುಂಬಿದ ಮನುಷ್ಯನಿಗೆ ಕರೆದು ಊಟ ಹಾಕುವುದು ವ್ಯರ್ಥ. ಅದೇ ರೀತಿ ಧನ, ಧಾನ್ಯ, ಸಂಪತ್ತು ಇರುವವನಿಗೆ ದಾನ ಕೊಡುವುದು ವ್ಯರ್ಥ. ಕತ್ತಲನ್ನು ಓಡಿಸುವ ದೀಪ ಹಗಲಿನ ಸಮಯದಲ್ಲಿ ವ್ಯರ್ಥವಾಗುತ್ತದೆ.  ವ್ಯರ್ಥವಾಗುವ ಕೆಲಸವನ್ನು ನಾವು ಮಾಡಬಾರದು. ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ ಕೆಲಸ ಮಾಡಬೇಕು. ಬದುಕಬೇಕು. ಅದೇ ರೀತಿ ದಾನವನ್ನೂ ಸಹ ಪಾತ್ರರಿಗೆ ಮಾಡಬೇಕೇ ವಿನಃ ಅಪಾತ್ರರಿಗೆ ಮಾಡಬಾರದು. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿ. 

ಸಮುದ್ರದ ಮೇಲೆ ಬೀಳುವ ಅತಿಯಾದ ಮಳೆ ನೀರು ವ್ಯರ್ಥ. ಹೊಟ್ಟೆ ತುಂಬಿದ ಮನುಷ್ಯನಿಗೆ ಕರೆದು ಊಟ ಹಾಕುವುದು ವ್ಯರ್ಥ. ಅದೇ ರೀತಿ ಧನ, ಧಾನ್ಯ, ಸಂಪತ್ತು ಇರುವವನಿಗೆ ದಾನ ಕೊಡುವುದು ವ್ಯರ್ಥ. ಕತ್ತಲನ್ನು ಓಡಿಸುವ ದೀಪ ಹಗಲಿನ ಸಮಯದಲ್ಲಿ ವ್ಯರ್ಥವಾಗುತ್ತದೆ.  ವ್ಯರ್ಥವಾಗುವ ಕೆಲಸವನ್ನು ನಾವು ಮಾಡಬಾರದು. ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ ಕೆಲಸ ಮಾಡಬೇಕು. ಬದುಕಬೇಕು. ಅದೇ ರೀತಿ ದಾನವನ್ನೂ ಸಹ ಪಾತ್ರರಿಗೆ ಮಾಡಬೇಕೇ ವಿನಃ ಅಪಾತ್ರರಿಗೆ ಮಾಡಬಾರದು. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!