Oct 20, 2020, 1:42 PM IST
ಆಧ್ಯಾತ್ಮ ಮಾರ್ಗದಲ್ಲಿ ಇರುವಂತವರಿಗೆ, ಆಧ್ಯಾತ್ಮ ಸಾಹಿತ್ಯವನ್ನು ಓದುವಂತವರಿಗೆ ನಾವು ಏನು ಮಾಡಿದರೆ ದೇವರು ಸುಲಭವಾಗಿ ಒಲಿಯುತ್ತಾನೆ? ಎಂಬ ಯೋಚನೆ ಆಗಾಗ ಬರುತ್ತಿರುತ್ತದೆ. ಇಂತಹ ಯೋಚನೆ ಸಾಮಾನ್ಯರಿಗೆ ಮಾತ್ರವಲ್ಲ, ದೊಡ್ಡ ದೊಡ್ಡ ವ್ಯಕ್ತಿಗಳಿಗೂ ಬರುತ್ತದೆ. ಭಗವಂತನ ಸಾಕ್ಷಾತಾರಕ್ಕೆ ಹಂಬಲಿಸುತ್ತಿರುತ್ತಾರೆ. ಇದರ ಬಗ್ಗೆ ಒಂದು ನಿದರ್ಶನ ಹೀಗಿದೆ ನೋಡಿ...!